ಟ್ವೀಟ್ಗಳು
- ಟ್ವೀಟ್ಗಳು, ಪ್ರಸ್ತುತ ಪುಟ.
- ಟ್ವೀಟ್ಗಳು & ಪ್ರತಿಕ್ರಿಯೆಗಳು
- ಮಾಧ್ಯಮ
ನೀವು @CMofKarnataka ಅವರನ್ನು ತಡೆಹಿಡಿದಿರುವಿರಿ
ಈ ಟ್ವೀಟ್ಗಳನ್ನು ವೀಕ್ಷಿಸಲು ನೀವು ಖಚಿತವಾಗಿ ಬಯಸುವಿರಾ? ಟ್ವೀಟ್ ವೀಕ್ಷಣೆಯು @CMofKarnataka ಅವರ ತಡೆತೆರವುಗೊಳಿಸುವುದಿಲ್ಲ
-
ಪೊಲೀಸರ ಕಾರ್ಯಭಾರ, ಜನರ ರಕ್ಷಣೆಯ ಜವಾಬ್ದಾರಿಯನ್ನು ಗುರುತಿಸಿ ಮೂರು ವರ್ಷಗಳ ಬೇಡಿಕೆಯಾದ ಔರಾದ್ಕರ್ ಸಮಿತಿ ವರದಿಯ ಅನ್ವಯ ಪೊಲೀಸ್ ಪೊಲೀಸರ ವೇತನ ಶ್ರೇಣಿ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ನಡೆ ಪೊಲೀಸರಲ್ಲಿ ನವ ಚೈತನ್ಯ ತುಂಬಲಿದೆ ಎಂದು ನಂಬಿದ್ದೇನೆ.pic.twitter.com/s13qrN7kUv
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಇದೇ ಸಂದರ್ಭದಲ್ಲಿ ಅವರು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ, ಶಾಸಕ ಆರ್. ಮಂಜುನಾಥ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವಣ್ಣನ್, ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಉಪಸ್ಥಿತರಿದ್ದರು.pic.twitter.com/FcwQgPog7j
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಂಗಳೂರಿನ ಬಾಗಲಕುಂಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ಕಟ್ಟಡ ಹಾಗೂ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಸಮುದಾಯ ಭವನವನ್ನು ಉದ್ಘಾಟಿಸಿದರು.pic.twitter.com/M8tgSAQoP6
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಮದ್ದೂರು ತಾಲ್ಲೂಕಿನ ರೈತರಾದ ಅಪ್ಪಾಜಿ ಮತ್ತು ಶಿವು ಎಂಬವರು ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಬೆಂಕಿ ಅಕಸ್ಮಿಕದಲ್ಲಿ ದನದ ಸಮೇತ ಕೊಟ್ಟಿಗೆ ಸುಟ್ಟು ಹೋಗಿದ್ದು ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಇವರಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.pic.twitter.com/mjfmSrYTR9
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನೀರಾವರಿ ನಿಗಮಗಳ ಸಭೆಯ ನಂತರ ಹಲವು ಶಾಸಕರ ಜೊತೆಗೆ ಅವರ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಚರ್ಚಿಸಿದರು. ಜಲ ಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಅವರು ಉಪಸ್ಥಿತರಿದ್ದರು.pic.twitter.com/x0nRZOWpOU
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ನಿರ್ದೇಶಕ ಮಂಡಳಿ ಸಭೆ ನಡೆಸಿದರು. ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಹಿರಿಯ ಅಧಿಕಾರಿಗಳು ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.pic.twitter.com/QHYgbMPypo
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಮಂಡ್ಯದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಮಿಳುನಾಡಿಗೆ ನೀರು ಹರಿಸಿ, ನಮ್ಮ ರಾಜ್ಯಕ್ಕೂ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮನವೊಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಾಧಿಕಾರವು ಸರ್ಕಾರದ ಮನವಿಗೆ ಸ್ಪಂದಿಸುವ ವಿಶ್ವಾಸ ನನಗಿದೆ.
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಲಖನೌ ನಲ್ಲಿ ಅಪಘಾತದಲ್ಲಿ ಮೃತಪಟ್ಟ ರಂಗಕರ್ಮಿ ಕೆ. ಮುದ್ದುಕೃಷ್ಣ ಹಾಗೂ ಪತ್ನಿ ಇಂದ್ರಾಣಿ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಈ ಆಘಾತ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು
-
ಕಾಂಗ್ರೆಸ್ ಪಕ್ಷದ 21 ಸಚಿವರು ರಾಜೀನಾಮೆ ಸಲ್ಲಿಸಿರುವ ರೀತಿಯಲ್ಲೇ ಜೆಡಿಎಸ್ ಪಕ್ಷದ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟವನ್ನು ಶೀಘ್ರವೇ ಪುನಾರಚಿಸಲಾಗುವುದು.
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಕುರಿತಂತೆ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಸಚಿವರಾದ ಆರ್. ಬಿ. ತಿಮ್ಮಾಪುರ, ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಾ.ರಾ. ಮಹೇಶ್ ಸಭೆಯಲ್ಲಿ ಭಾಗವಹಿಸಿದ್ದರು.pic.twitter.com/IwhOIvFutc
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ನಮ್ಮ ರಾಜ್ಯವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ರೈಲ್ವೆ ಯೋಜನೆಗಳಿಗೆ ಅದರಲ್ಲೂ ಸಬರ್ಬನ್ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಕೊಡುಗೆ ನೀಡುವರೆಂದು ನಿರೀಕ್ಷಿಸಿದ್ದೆ. ಈ ನಿಟ್ಟಿನಲ್ಲಿ ಯಾವುದೇ ಘೋಷಣೆ ಮಾಡದಿರುವುದು ನಿರಾಶೆ ತಂದಿದೆ ಎಂದು ಅವರು ತಿಳಿಸಿದ್ದಾರೆ.
#Budget2019ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಇದಲ್ಲದೆ, ಪೆಟ್ರೋಲ್, ಡೀಸೆಲ್ ಗಳ ಮೇಲೆ ಸೆಸ್ ಏರಿಕೆ ಮಾಡಿರುವುದರಿಂದ ರಾಜ್ಯವು ಇಂಧನ ಮೇಲೆ ಸೆಸ್ ವಿಧಿಸಲು ಅವಕಾಶ ಕಡಿಮೆ ಮಾಡಿದಂತಾಗಿದೆ. ಅಲ್ಲದೆ, ಇಂಧನ ಬೆಲೆ ಏರಿಕೆಯಿಂದ ಪ್ರತಿಯೊಬ್ಬರಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೊರೆಯಾಗಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
#Budget2019ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಆದರೆ ಜಿಎಸ್ಟಿ ತೆರಿಗೆಯಲ್ಲಿ ರಾಜ್ಯದ ಪಾಲಿನ ಮೊತ್ತ ಕಡಿಮೆಯಾಗುವ ಸಾಧ್ಯತೆ ಇದ್ದು, ರಾಜ್ಯದ ಪಾಲಿನಲ್ಲಿ ಸುಮಾರು 1600 ಕೋಟಿ ರೂ. ಗಳಷ್ಟು ಕೊರತೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದರಿಂದ ರಾಜ್ಯಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ರೈತ ಉತ್ಪಾದಕ ಸಂಘಗಳ ಸ್ಥಾಪನೆಗೆ ಒತ್ತು, ಎಪಿಎಂಸಿಗಳಲ್ಲಿ ಆನ್ ಲೈನ್ ಮಾರುಕಟ್ಟೆ ಬಲಪಡಿಸುವ ಕಾರ್ಯಕ್ರಮ ಹಾಗೂ ಗ್ರಾಮೀಣ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯೋಜನೆಗಳು ಸ್ವಾಗತಾರ್ಹ. ಆದರೆ ರೈತರ ಆತ್ಮಸ್ಥೈರ್ಯ ಹೆಚ್ಚಿಸಲು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದರೆ ಚೆನ್ನಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
*ನಿರೀಕ್ಷೆ ಹುಸಿ: ಕೇಂದ್ರ ಬಜೆಟ್ ಕುರಿತು ಮುಖ್ಯಮಂತ್ರಿ ಪ್ರತಿಕ್ರಿಯೆ* ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಚೊಚ್ಚಲ ಬಜೆಟ್ ಕುರಿತು ಇಟ್ಟುಕೊಂಡಿದ್ದ ನಿರೀಕ್ಷೆಗಳು ಹುಸಿಯಾಗಿವೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಬಜೆಟ್ 2019 ರ ಕುರಿತು ಪ್ರತಿಕ್ರಿಯಿಸಿದ್ದಾರೆ
#Budget2019ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಕಾರ್ಕಳ ಮಾಜಿ ಶಾಸಕರಾದ ಸರಳ ಸಜ್ಜನಿಕೆಯ ರಾಜಕಾರಣಿ ಶ್ರೀಯುತ ಗೋಪಾಲ್ ಭಂಡಾರಿ ಯವರು ಹೃದಯಾಘಾತದಿಂದ ನಿಧನರಾದ ವಿಷಯ ತಿಳಿದು ದುಃಖವಾಯಿತು. ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ...
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
CM of Karnataka ಅವರು ಮರುಟ್ವೀಟಿಸಿದ್ದಾರೆ
I would also request
@nsitharaman to revert domicile condition from 2014 notification. Candidates should study in the local Language upto class 10 to be eligible for the posts. This would really help Kannadigas secure bank jobs in Karnataka. This is the real need of the hour.ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
CM of Karnataka ಅವರು ಮರುಟ್ವೀಟಿಸಿದ್ದಾರೆ
I thank finance minister
@nsitharaman for responding to our request to allow banking job aspirants from the state to write bank recruitment tests in#Kannada. Rural candidates will be largely benefitted by this.#IBPS#ResolveIBPSಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರು ವಾಷಿಂಗ್ಟನ್ ಡಿಸಿ ಸಮೀಪ ಮೇರಿಲ್ಯಾಂಡ್ ನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.pic.twitter.com/Jsyn63rUQm
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು
ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.
Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.