ಗೋಕಾಕ್ ವರದಿ – ಭಾಗ ೧

Published on :

ಭಾಷಾ ಸಮಿತಿಯ ವರದಿ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ ಸಮಿತಿಗೆ ವಹಿಸಲು ನಿರ್ಧರಿಸಿ ಸಮಿತಿ ರಚಿಸಿ ಸರ್ಕಾರ ಕ್ರಮಾಂಕ ಇಡಿ-೧೧೩ ಎಸ್‌ಒಹೆಚ್-೭೯, ಬೆಂಗಳೂರು, ದಿನಾಂಕ ೫ನೆ ಜುಲೈ ೧೯೮೦ರ ಆದೇಶ ಹೊರಡಿಸಿತು. ೧ ಡಾ || ವಿ. ಕೃ. ಗೋಕಾಕರು ಅಧ್ಯಕ್ಷರು ೫೨೫, ರಾಜಾಮಹಲ್ ವಿಲಾಸ ಬಡಾವಣೆ,ಬೆಂಗಳೂರು-೫೬. […]

‘ಬರಹ’ ವಾಸು

Published on :

ಮೂಡಬಿದಿರೆಯ ‘ಆಳ್ವಾಸ್ ನುಡಿಸಿರಿ- ೨೦೦೭’ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರೊ ಜಿ. ವೆಂಕಟಸುಬ್ಬಯ್ಯ ಮಾಹಿತಿ ತಂತ್ರಜ್ಞಾನ ಕುರಿತಂತೆ ಆಡಿದ್ದು ಎರಡು ಮಾತು. ಒಂದು ಕನ್ನಡದ ಯುವ ತಂತ್ರಜ್ಞರು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ದುಡಿಯಬೇಕು ಎನ್ನುವುದು, ಮತ್ತೊಂದು ಅವರು ಸಂಪಾದಿಸಿರುವ ‘ಇಂಗ್ಲಿಷ್- ಕನ್ನಡ ನಿಘಂಟು’ ಆಂತರ್ಜಾಲದಲ್ಲಿ ಗಳಿಸುತ್ತಿರುವ ಜನಪ್ರಿಯತೆಗೆ ಸಂಬಂಧಿಸಿದ ಮಾತು. ವೆಂಕಟಸುಬ್ಬಯ್ಯನವರ ಕರೆ ಹಾಗೂ ಖುಷಿ ಎರಡಕ್ಕೂ ಒಂದು ರೀತಿಯಲ್ಲಿ ಶೇಷಾದ್ರಿ ವಾಸು ಕಾರಣರು. ಪ್ರೊ ಜಿ.ವಿ. […]

ಶಿವತತ್ತ್ವರತ್ನಾಕರ : ಕನ್ನಡ ನೆಲದ ಹೆಮ್ಮೆ

Published on :

ದೇಶ ನೋಡು, ಕೋಶ ಓದು ಎನ್ನುವುದು ಕನ್ನಡದ ಪ್ರಸಿದ್ಧ ಗಾದೆ. ಇಲ್ಲಿ ಕೋಶ ಎಂಬುದು , ಕೇವಲ ಶಬ್ದಕೋಶಗಳನ್ನಷ್ಟೇ ಅಲ್ಲ, ವಿವಿಧ ವಿಷಯ ವಿಶ್ವಕೋಶಗಳನ್ನು ಒಳಗೊಳ್ಳುತ್ತದೆ. ನಮ್ಮ ಸಂಸ್ಕೃತಿಯ ಇತಿಹಾಸದ ಹೆಜ್ಜೆ ಜಾಡನ್ನು ಹುಡುಕುವಲ್ಲಿ ಈ ವಿಶ್ವಕೋಶಗಳು ದಾರಿದೀಪಗಳಾಗಿವೆ. ಆಧುನಿಕ ಎನ್?ಸೈಕ್ಲೋಪಿಡಿಯಾಕ್ಕೆ ಸಂವಾದಿಯಾದ ವಿಶ್ವಕೋಶಗಳ ಕಲ್ಪನೆ ಹುಟ್ಟಿದ್ದೇ ಮೊದಲು ಭಾರತದಲ್ಲಿ. ಅದರಲ್ಲೂ ಕನ್ನಡದ ನೆಲದಲ್ಲಿ ಎಂಬುದು ಹೆಮ್ಮೆಯ ವಿಚಾರ. ಚಾವುಂಡರಾಯನ ಲೋಕೋಪಕಾರ ಪ್ರಪ್ರಥಮ ವಿಶ್ವಕೋಶವಾಗಿದ್ದು, ಕನ್ನಡದಲ್ಲಿ ರಚಿತವಾಗಿದೆ. ಈ ಗ್ರಂಥವನ್ನೇ […]