Nalinkumar KateelVerified account

@nalinkateel

President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.

Mangalore, Karnataka
Joined November 2011
Born December 7, 1966

Tweets

You blocked @nalinkateel

Are you sure you want to view these Tweets? Viewing Tweets won't unblock @nalinkateel

  1. Retweeted
    3 hours ago

    PM will address the nation at 10 AM today.

    Undo
  2. ರಾಜಕೀಯ ರಂಗದ ಚಾಣಕ್ಯ ಎಂದೇ ಪ್ರಸಿದ್ಧರಾಗಿರುವ, ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರು, ಕೇಂದ್ರ ಗೃಹ ಖಾತೆ ಸಚಿವರಾಗಿರುವ ಶ್ರೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

    Undo
  3. ದೇಶದ ನಾಗರಿಕರ ಸುರಕ್ಷೆ ಮುಖ್ಯವಾಗಿರುವ ನಾಯಕನಿಗೆ ಗುರಿ ನಿಖರವಾಗಿರುತ್ತದೆ. ಆದ್ದರಿಂದ 100 ಕೋಟಿ ಡೋಸ್ ನೀಡಲು ಭಾರತಾದ್ಯಂತ ವಿಶಾಲ ರಾಷ್ಟ್ರದಲ್ಲಿ ಸಾಧ್ಯವಾಯಿತು. ಟೀಕಿಸುತ್ತಿದ್ದವರು ಎಲ್ಲಿದ್ದಾರೋ ಅಲ್ಲಿಯೇ ಇದ್ದಾರೆ. ಮೋದಿಜಿ ಸಾಧನೆಯ ಶಿಖರ ತಲುಪಿದ್ದಾರೆ.

    Undo
  4. ಪ್ರಧಾನಿ ಮೋದಿಜಿಯವರ ಸಂಕಲ್ಪದಂತೆ ದೇಶದ ಮೂಲೆಮೂಲೆಯಲ್ಲಿರುವ ಪ್ರತಿ ನಾಗರಿಕನಿಗೂ ಕೋವಿಡ್ ಲಸಿಕೆ ತಲುಪಬೇಕೆಂಬ ಗುರಿಯನ್ನು ಈಡೇರಿಸಲು ಕಂಕಣಬದ್ಧರಾಗಿರುವ ಎಲ್ಲಾ ಕೊರೊನಾ ಯೋಧರಿಗೂ ಹೃದಯಾಂತರಾಳದ ಅಭಿನಂದನೆಗಳು.

    Undo
  5. ಪ್ರತಿ ಪ್ರಜೆಗಳ ಪಾಲಿಗೂ ಆಪ್ತರಕ್ಷಕರಾಗಿ ದೇಶರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಪ್ರತಿ ಆರಕ್ಷಕರ ಸೇವೆಯೂ ಅಮೂಲ್ಯವಾದಾದ್ದು. ಪ್ರತಿ ಕ್ಲಿಷ್ಟಕರವಾದ ಸಂದರ್ಭದಲ್ಲಿ ತಮ್ಮ ಕರ್ತವ್ಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯನ್ನು ಮೆರೆದು, ದೇಶಕ್ಕೆ ಬಲಿದಾನ ನೀಡಿರುವ ಆರಕ್ಷಕ ಬಂಧುಗಳನ್ನು ಮನದಾಳದಿಂದ ಸ್ಮರಿಸೋಣ.

    Undo
  6. "ಪರಸೇವೆಯೇ ಪರಮಧರ್ಮ" ನಮ್ಮ ನೆರೆರಾಜ್ಯದ ಸಹೋದರ, ಸಹೋದರಿಯರು ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿ ಇರುವಾಗ ಕೈಲಾದಷ್ಟು ಸಹಾಯ ಮಾಡೋಣ. ಭಾಜಪಾದೊಂದಿಗೆ ಕೈಜೋಡಿಸಿ.

    Undo
  7. ವಿಶ್ವದಲ್ಲೇ ಅತಿದೊಡ್ಡ ಲಸಿಕಾ ಅಭಿಯಾನ ಎಂಬ ಖ್ಯಾತಿಯ ಭಾರತದ ಕೋವಿಡ್ ಲಸಿಕಾ ಅಭಿಯಾನ ಇಂದು ನೂರು ಕೋಟಿ ಡೋಸ್ ಗಳನ್ನು ನೀಡಿದ ಸಾಧನೆ ಮಾಡಿದೆ. ಹಾಗೂ ಎಲ್ಲಾ ಕೊರೊನಾ ವಾರಿಯರ್ಸ್‌ ಗಳಿಗೂ ಅಭಿನಂದನೆಗಳು.

    Undo
  8. Oct 19

    ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಹಾರ್ದಿಕ ಶುಭಾಶಯಗಳು.

    Undo
  9. Oct 18

    ಕುಮಟಾದ ಮಾಜಿ ಶಾಸಕರು, ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು, ಉತ್ತರಕನ್ನಡ ಭಾಜಪಾ ಮಾಜಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಎಂ ಪಿ ಕರ್ಕಿರವರ ಆತ್ಮಕ್ಕೆ ಸದ್ಗತಿ ಸಿಗಲಿ‌ ಮತ್ತು ಅವರ ಕುಟುಂಬಕ್ಕೆ, ಹಿತೈಷಿಗಳಿಗೆ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥನೆ.

    Undo
  10. Oct 17

    ಹಾನಗಲ್ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ‌ ಅಂಗವಾಗಿ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ಶಿವರಾಜ ಸಜ್ಜನರ ಅವರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಅವರೊಂದಿಗೆ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಾಯಿತು. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    Undo
  11. Oct 14

    ಈ ಏಕತಾಭಾವವನ್ನು ಪ್ರಸರಿಸುವ ಪ್ರಕ್ರಿಯೆಯು ನಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲುದು.  ಇದೇ ನಮ್ಮೆಲ್ಲರ ಗುರಿ.  ಈ ಗುರಿಸಾಧನೆಗಾಗಿಯೇ, ಕಳೆದ 96 ವರ್ಷಗಳಿಂದ ದುಡಿಯುತ್ತಿದೆ.

    Undo
  12. Oct 14

    ಜಾಗೃತ, ಒಗ್ಗೂಡಿದ, ಬಲಿಷ್ಠ ಮತ್ತು ಚಲನಶೀಲ ಸಮಾಜವೇ ನಮ್ಮ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿದೆ. 

    Undo
  13. Oct 14

    ಸಂಘಟಿತ ಹಿಂದೂ ಸಮಾಜವು ಮಾತ್ರ ಭಾರತ ವಿರೋಧೀ ಶಕ್ತಿಗಳಿಂದ ರಕ್ಷಣೆ ಒದಗಿಸಬಲ್ಲುದು

    Undo
  14. Oct 14

    ಸಮಾನತೆಗೆ ಬದ್ಧವಾದ ಮತ್ತು ತಾರತಮ್ಯರಹಿತ ಸಮಾಜವು ದೇಶದ ಏಕತೆ ಮತ್ತು ಸಮಗ್ರತೆಗೆ ಒಂದು ಪೂರ್ವಭಾವೀ ಅಗತ್ಯವಾಗಿದೆ.  ಸಂಘದ ಸ್ವಯಂಸೇವಕರು ಇಂಥಹ ಸಮಾಜದತ್ತ ಕಾರ್ಯತತ್ಪರರಾಗಿದ್ದಾರೆ.

    Undo
  15. Oct 14

    ಹಲವಾರು ಜಾತಿ ಸಮುದಾಯಗಳಿಗೆ ಸೇರಿದ, ವಿವಿಧ  ಪ್ರದೇಶಗಳಿಗೆ ಸೇರಿದ  ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ.

    Undo
  16. Oct 14

    ಭಾರತವು ಧಾರ್ಮಿಕ ದೃಷ್ಟಿಕೋನದಿಂದ  ಸಮುದಾಯಗಳನ್ನು ಪ್ರಭಾವಿಸಲಿದ್ದು  ಜಗತ್ತಿನ ಸಮತೋಲನವನ್ನು ಪುನಃ ತರುವ, ಸಹಕಾರ ಪ್ರವೃತ್ತಿಯನ್ನು ಉತ್ತೇಜಿಸುವ ಮತ್ತು ಹರ್ಷದ ವಾತಾವರಣವನ್ನು ನಿರ್ಮಾಣಮಾಡುವ ಸಾಮರ್ಥ್ಯ ಹೊಂದಿದೆ.  

    Undo
  17. Oct 14

    ದೇಶ ಕಂಡ ಮಹಾನ್ ವ್ಯಕ್ತಿತ್ವ, ಅಸಾಧಾರಣ ಪ್ರತಿಭೆ, ಕ್ಷಿಪಣಿ ಮಾನವ ಎಂದೇ ಪ್ರಖ್ಯಾತರಾದ, ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮದಿನದ ಸ್ಮರಣೆಗಳು. ಭರತಖಂಡದ ಪುಣ್ಯಭೂಮಿಯ ಕಣಕಣದಲ್ಲೂ ಅವರ ಆದರ್ಶಗಳು ಅಜರಾಮರ.

    Undo
  18. Retweeted
    Oct 14
    Undo
  19. Oct 14

    ನಾಡಿನ ಸಮಸ್ತ ಜನತೆಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ತಾಯಿ ಶ್ರೀ ದುರ್ಗಾಮಾತೆಯು ತಮ್ಮೆಲ್ಲರಿಗೂ ಸಕಲಸಂಪದಗಳನ್ನಿತ್ತು ಹರಸಲಿ.

    Undo
  20. Oct 14

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಮ ಪೂಜ್ಯ ಸರಸಂಘಚಾಲಕರಾದ ಡಾ.ಮೋಹನ್ ಜೀ‌ ಭಾಗವತ್ ಅವರು ಶ್ರೀ ವಿಜಯದಶಮಿ ಉತ್ಸವದ ಪ್ರಯುಕ್ತ ನಾಗಪುರದಿಂದ ಬೆಳಿಗ್ಗೆ 7:30ಕ್ಕೆ ನೇರ ಪ್ರಸಾರದಲ್ಲಿ ಮಾತನಾಡಲಿರುವರು.

    Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·