Tweets

You blocked @BJP4Karnataka

Are you sure you want to view these Tweets? Viewing Tweets won't unblock @BJP4Karnataka

  1. ಮೋದಿ ಸರ್ಕಾರ ನಕ್ಸಲರ ಹೆಡೆಮುರಿ ಕಟ್ಟುತ್ತಿದೆ, ಉಗ್ರರನ್ನು ದಮನಿಸುತ್ತಿದೆ. ಇವರ ನಡುವೆಯೇ ಪಕ್ಷ ದೇಶವನ್ನು ಮಗ್ಗುಲ ಮುಳ್ಳಿನಂತೆ ಕಾಡುತ್ತಿದೆ. ನಕ್ಸಲ್‌ ವಾದ, ಉಗ್ರವಾದಕ್ಕಿಂತ ಕಾಂಗ್ರೆಸ್‌ ವಾದ ಅಪಾಯಕಾರಿಯಾದುದು. ದೇಶದೊಳಗಿದ್ದುಕೊಂಡೇ ದೇಶದಲ್ಲಿ ಅಸ್ಥಿರತೆ ಮೂಡಿಸುತ್ತಿದ್ದಾರೆ. 1/5

    Undo
  2. Retweeted

    The more tries to salvage the wreckages the more it sinks . Tax payers money to IIM , IITs are for nation building . But here his entire team’s energies are for under

    Undo
  3. Retweeted

    ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿ ಅಪಾಯಕ್ಕೆ ಸಿಲುಕಿದ ಕೇರಳದ ಕಣ್ಣೂರಿನ 3 ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂಧಿಗಳು ರಕ್ಷಿಸಿ, ಸುರಕ್ಷಿತವಾಗಿ ಕೇರಳದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳಿಗೆ ಧನ್ಯವಾದಗಳು.

    Undo
  4. ಕೇಂದ್ರ ಸರ್ಕಾರ ಸಮಯೋಚಿತ ನಿರ್ಧಾರಗಳ ಪರಿಣಾಮವಾಗಿ, ದೇಶದಲ್ಲಿ ಎರಡನೇ ಬಾರಿಗೆ ವಿಪರೀತವಾಗಿ ಕಾಡಿದ ಕೋವಿಡ್‌ ಸೋಂಕು ಈಗ ಇಳಿಮುಖವಾಗುತ್ತಿದೆ. ದಿನದಿಂದ ದಿನಕ್ಕೆ ಚೇತರಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಸೋಂಕಿತರಿಗಿಂತ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

    Undo
  5. Retweeted

    : 📍 Status (As on 18th May, 2021, 8:00 PM) ✅India's Cumulative Vaccination Coverage exceeds 18.57 Crores (18,57,66,518) ✅1st Dose: 14.35 Crores (14,35,50,681) ✅2nd Dose: 4.22 Crores (4,22,15,837)

    , , and 7 others
    Undo
  6. ಮನೆಯ ಬಾಗಿಲನು ಭದ್ರಪಡಿಸಿಕೊಂಡು ಟ್ವಿಟ್ಟರ್‌ ಮೂಲಕ ಪ್ರವಚನ ನೀಡುವ ಅವರೇ, ಜನಸೇವೆ ಮಾಡಲು ಮನಸ್ಸಿದ್ದರೆ ಯಾವ ರೀತಿ ಮಾಡಬಹುದು ಎಂದು ಗೃಹ ಸಚಿವರು ಸಾಧಿಸಿ ತೋರಿಸಿದ್ದಾರೆ. ಮನೆಯ ಬಾಗಿಲನು ತೆರೆಯುವಿರಾ ಸಿದ್ದರಾಮಯ್ಯ?

    Undo
  7. ಕೋವಿಡ್‌ ಮಹಾಮಾರಿಯ ನಡುವೆಯೂ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದೆ. √ ಆಯುಷ್ಮಾನ್‌ ಭಾರತ ಯೋಜನೆಯ ಆರೋಗ್ಯ ಮತ್ತು ಕ್ಷೇಮ ಉಪಕ್ರಮ ಜಾರಿಯಲ್ಲಿ ಪ್ರಥಮ ಸ್ಥಾನ. √ 2020-21 ನೇ ಸಾಲಿನ 3 & 4 ನೇ ತ್ರೈಮಾಸಿಕದಲ್ಲಿ ಮೊದಲ ಸ್ಥಾನ. √ 4653 ಆರೋಗ್ಯ ಕೇಂದ್ರ ಸ್ಥಾಪನೆಯ ಗುರಿ ಮೀರಿ 5832 ಕೇಂದ್ರ ಸ್ಥಾಪನೆ.

    Undo
  8. Retweeted
    13 hours ago

    Vaccination Update- Day 123 ➡️India’s cumulative vaccination coverage exceeds 18.57 crore doses ➡️More than 64 lakh beneficiaries of age group 18-44 vaccinated so far ➡️More than 12 lakh vaccine doses administered today Details:

    Undo
  9. Retweeted
    14 hours ago

    ◼️Government of India has so far provided more than 20.78 crore vaccine doses to States/UTs ◼️More than 1.94 crore doses still available with States/UTs to be administered Read here:

    Undo
  10. Retweeted

    Karnataka received 2,00,000 doses of Covishied today as part of the order placed by state govt. So far state has received 10,94,000 doses (9,50,000 Covishield & 1,44,000 Covaxin) as part of direct procurement from manufacturers in addition to 1,11,24,470 doses received from GoI.

    Undo
  11. Retweeted

    ಕಲಬುರ್ಗಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದತ್ತಾತ್ರೇಯ ತುಗಾವ್ಕಾರ್ ಅವರು ಕೋವಿಡ್ ಸೋಂಕಿನಿಂದ ಹೈದರಾಬಾದಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದ ಅವರ ಅಗಲುವಿಕೆಯಿಂದ ಪಕ್ಷ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತಾಗಿದೆ. ದತ್ತಾತ್ರೇಯ ಅವರ ಆತ್ಮಕ್ಕೆ ಸದ್ಗತಿ ಸಿಗಲಿ.

    Undo
  12. ಕಲಬುರ್ಗಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀ ದತ್ತಾತ್ರೇಯ ತೂಗಾವ್ಕರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

    Undo
  13. ಅವಕಾಶ ಸಿಕ್ಕಾಗೆಲ್ಲ ಭಾರತವನ್ನು ತಲೆತಗ್ಗಿಸಲು ಎಲ್ಲಾ ಪ್ರಯತ್ನ ನಡೆಸುವುದೇ ಪಕ್ಷದ ಜಾಯಮಾ‌ನ. ಮೋದಿಯನ್ನು ರಾಜಕೀಯವಾಗಿ ಎದುರಿಸಲು ಅಸಮರ್ಥವಾಗಿರುವ ಕಾಂಗ್ರೆಸ್ ದೇಶವನ್ನು ತಲೆತಗ್ಗಿಸುವಂತೆ ಮಾಡುವ ನೀಚ ಕೆಲಸಕ್ಕೆ ಇಳಿದಿದೆ. ಭಾರತವೆಂದರೆ ಕಾಂಗ್ರೆಸ್ಸಿಗೇಕೆ ಇಷ್ಟೊಂದು ಅಲರ್ಜಿ?

    Undo
  14. ಕೋವಿಡ್ ಸಂದರ್ಭದಲ್ಲಿ ಜಾಗತಿಕ ನಾಯಕರು ಭಾರತದ ಜೊತೆಗೆ ನಿಂತಿದ್ದಾರೆ. ಆದರೆ, ಮಾತ್ರ ಭಾರತದ ಘನತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಣ್ಣುಪಾಲು‌ ಮಾಡಲು ಶ್ರಮ‌ವಹಿಸುತ್ತಿದೆ. ಚೀನಾ ವೈರಸ್‌ಗಿಂತ ಕಾಂಗ್ರೆಸ್ ವೈರಸ್ ಅಪಾಯಕಾರಿಯಾಗಿದೆ. ಕಾಂಗ್ರೆಸ್, ದೇಶಕ್ಕೆ ಅಂಟಿಕೊಂಡಿರುವ ಕ್ಯಾನ್ಸರ್! 5/5

    Undo
  15. ಪ್ರಧಾನಿ ಮೋದಿ ವಿರುದ್ದ ಪಕ್ಷ ಪ್ರಕಟಿಸುತ್ತಿದ್ದ ದ್ವೇಷವನ್ನು ಈಗ ದೇಶದ ವಿರುದ್ಧ ವಿಸ್ತರಿಸುತ್ತಿದೆ. ಕೋವಿಡ್ ಸಂಕಟದ ಸಮಯದಲ್ಲೂ ಕಾಂಗ್ರೆಸ್ ರೂಪಿಸಿದ ಒಳಸಂಚಿನಂತಹ ರಾಷ್ಟ್ರ ದ್ರೋಹವನ್ನು ಕ್ಷಮಿಸಲು ಸಾಧ್ಯವಿಲ್ಲ. ಕಾಂಗ್ರೆಸ್ಸಿಗರೇ, ದೇಶದ ಜನತೆಯ ಕ್ಷಮೆ ಕೇಳಿ. 4/5

    Undo
  16. ದೇಶದ ವಿರುದ್ಧ ನಡೆಸಲು ಉದ್ದೇಶಿಸಿದ್ದ ರಹಸ್ಯ ಯೋಜನೆ ಬಯಲಾದ ಬಳಿಕ ಜಾರಿಕೊಳ್ಳುವ ಪ್ರಯತ್ನ ನಡೆಸಿದೆ. ಸೋನಿಯಾ ಗಾಂಧಿ ಆ್ಯಂಡ್ ಕಂಪನಿ ಗುಟ್ಟಾಗಿ ನಡೆಸುತ್ತಿದ್ದ ದೇಶ ವಿರೋಧಿ ಕೃತ್ಯ ಬಯಲುಗೊಳಿಸಿದ್ದಕ್ಕಾಗಿ ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ. 3/5

    Undo
  17. ಕುಂಭಮೇಳವನ್ನು "ಸೂಪರ್ ಸ್ಪ್ರೆಡರ್" ಎಂದು ವ್ಯಾಖ್ಯಾನಿಸುವುದು ಪಕ್ಷದ ಭಾರತ ವಿರೋಧಿ ನೀತಿಯ ಒಂದು ಭಾಗವೆಂಬುದು ಸ್ಪಷ್ಟವಾಗುತ್ತದೆ. ದೇಶದ ಬಹುಸಂಖ್ಯಾತರ ಭಾವನೆಗಳನ್ನು ಘಾಸಿಗೊಳಿಸುವ ಮೂಲಕ ಕಾಂಗ್ರೆಸ್ ನೀಚ ಬುದ್ದಿಯನ್ನು ಪ್ರದರ್ಶಿಸಿದೆ. ಕಾಂಗ್ರೆಸ್ಸಿಗೇಕೆ ಭಾರತವೆಂದರೆ ಅಷ್ಟೊಂದು ಅಸಹನೆ? 2/5

    Undo
  18. ದೇಶದೊಂದಿಗೆ ನಿಲ್ಲುವ ಪ್ರತಿ ಅವಕಾಶವನ್ನು ಕಾಂಗ್ರೆಸ್ ದೂರ ತಳ್ಳುತ್ತದೆ. ಕೋವಿಡ್ ಮಹಾಮಾರಿಯ ಸಂದರ್ಭವನ್ನು ಬಳಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪಕ್ಷದ ಸಂಚು ಬಹಿರಂಗಗೊಂಡಿದೆ. ದೇಶದೊಳಗಿನ ಶತ್ರುವನ್ನು ಜನರೆಂದಿಗೂ ಕ್ಷಮಿಸಲಾರರು. 1/5

    Undo
  19. Retweeted

    beds in friendly hospitals people who tag IYC 3.Use pictures of dead bodies & burning pyres 4.Use words like Indian Variant & Modi Virus. , you have committed crime against humanity.

    Undo
  20. Undo

Loading seems to be taking a while.

Twitter may be over capacity or experiencing a momentary hiccup. Try again or visit Twitter Status for more information.

    You may also like

    ·