你已封鎖 @BJP4Karnataka
你確定要查看這些推文嗎?查看推文並不會將 @BJP4Karnataka 解除封鎖
-
BJP Karnataka 已轉推
ಬೆಂಗಳೂರಿನಲ್ಲಿ ಸಿದ್ದವಾಗುತ್ತಿರುವ 10,100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಅನ್ನುಇಂದು ಪರಿಶೀಲಿಸಲಾಯಿತು. ಪ್ರತ್ಯೇಕ ಊಟದ ಹಾಲ್, ಮನರಂಜನೆ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. 300ವೈದ್ಯರು, 600ನರ್ಸ್ ಸೇರಿದಂತೆ ಒಟ್ಟು 2200ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು 1/2pic.twitter.com/iZqoWNZxpA
顯示此對話串謝謝,Twitter 將使用這項資訊來使你的時間軸更完美。 還原還原 -
India Global Week 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ
@narendramodi.#BeTheRevivalpic.twitter.com/JStUmObZxY謝謝,Twitter 將使用這項資訊來使你的時間軸更完美。 還原還原 -
India Global Week 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ
@narendramodi.#BeTheRevivalpic.twitter.com/tlH02eXKGx謝謝,Twitter 將使用這項資訊來使你的時間軸更完美。 還原還原 -
India Global Week 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ
@narendramodi.#BeTheRevivalpic.twitter.com/yf9fm2OGKS謝謝,Twitter 將使用這項資訊來使你的時間軸更完美。 還原還原 -
India Global Week 2020 ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ
@narendramodi.#BeTheRevivalpic.twitter.com/E57BlitDNP謝謝,Twitter 將使用這項資訊來使你的時間軸更完美。 還原還原 -
ಕೊರೋನಾ ಸಂಕಷ್ಟದ ಸಮಯದಲ್ಲಿ ಬಡವರಿಗೆ ಸಮರ್ಪಕ ಆಹಾರಧಾನ್ಯಗಳನ್ನು ಖಾತ್ರಿಪಡಿಸುತ್ತಿದೆ ಪ್ರಧಾನಿ ಶ್ರೀ
@narendramodi ಸರ್ಕಾರ. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಎರಡನೇ ಹಂತ ಜುಲೈನಿಂದ ನವೆಂಬರ್ವರೆಗೆ ಜಾರಿಯಲ್ಲಿರಲಿದೆ.pic.twitter.com/z5Cr1wTdhX謝謝,Twitter 將使用這項資訊來使你的時間軸更完美。 還原還原 -
BJP Karnataka 已轉推
Addressing India Global Week organised by
@IndiaIncorp.#BeTheRevival#IGW2020https://www.pscp.tv/w/cdV2ejMyMjExNTJ8MWVhS2J6Wk9kUGpLWPcshsNzNSYQmRfyuXAqYofNFhXHQuKGblPxSc9w4IAu …謝謝,Twitter 將使用這項資訊來使你的時間軸更完美。 還原還原 -
ಲಾಕ್ಡೌನ್ ಹಿನ್ನೆಲೆಯಲ್ಲಿ ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮದ ಮೂಲಕ 8 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ
@BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ ವಿಡಿಯೋ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ.pic.twitter.com/w0LUPiveSj謝謝,Twitter 將使用這項資訊來使你的時間軸更完美。 還原還原 -
109 ಜೋಡಿ ಮಾರ್ಗಗಳಲ್ಲಿ ಚಲಿಸಲಿವೆ 151 ಆಧುನಿಕ ರೈಲುಗಳು. ಪ್ರಯಾಣಿಕ ರೈಲು ಸೇವೆಗಳ ಕಾರ್ಯಾಚರಣೆಯಲ್ಲಿ ಖಾಸಗಿ ಭಾಗಿದಾರಿಗಾಗಿ ರೈಲ್ವೆ ಅರ್ಹತಾ ಅರ್ಜಿಗಳನ್ನು ಆಹ್ವಾನಿಸಿದೆ.pic.twitter.com/Kz8KLD9etB
謝謝,Twitter 將使用這項資訊來使你的時間軸更完美。 還原還原 -
ಪ್ರಧಾನಿ ಶ್ರೀ
@narendramodi ನೇತೃತ್ವದ ಸರ್ಕಾರ ಪ್ರಾಮಾಣಿಕ ತೆರಿಗೆದಾರರ ಘನತೆಯನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರವು ಬಡವರಿಗೆ ಸಮರ್ಪಕ ಆಹಾರ ಧಾನ್ಯಗ ಳನ್ನು ಖಾತರಿಪಡಿಸುತ್ತಿದೆ. ನವೆಂಬರ್ವರೆಗೆ 80 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ.pic.twitter.com/LvGzeYE77A謝謝,Twitter 將使用這項資訊來使你的時間軸更完美。 還原還原 -
ಕರ್ನಾಟಕ ಜನಸಂವಾದ ಸಮಾರೋಪ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ
@blsanthosh ಅವರ ಮಾತುಗಳು. "ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಲು, ಆರೋಗ್ಯ ವ್ಯವಸ್ಥೆಯನ್ನು ಸಾಮಾನ್ಯ ಜನರಿಗೆ ತಲುಪಿಸಲು ಸರ್ಕಾರದ ಜೊತೆಗೆ ಪಕ್ಷದ ಕಾರ್ಯಕರ್ತರು ಮತ್ತು ಸಮಾಜದ ಸಜ್ಜನ ವರ್ಗ ಕೈಜೋಡಿಸಬೇಕು".#JanSamvadKarnatakapic.twitter.com/6ds18aGgMW謝謝,Twitter 將使用這項資訊來使你的時間軸更完美。 還原還原 -
ಪಿಪಿಪಿ ಮಾದರಿಯಲ್ಲಿ ವಿಶ್ವ ದರ್ಜೆಯ ವಿಮಾನ ನಿಲ್ದಾಣಗಳ ನಿರ್ಮಾಣ. ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ಇದರಿಂದಾಗಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ.
#AatmanirbharBharatpic.twitter.com/dh0ebgNjrZ謝謝,Twitter 將使用這項資訊來使你的時間軸更完美。 還原還原 -
BJP Karnataka 已轉推
Cabinet approves developing of affordable rental housing complexes for urban migrants/poor. Vacant government funded housing complexes to be converted to ARHCs. 3 lakh migrant shramiks to benefit.pic.twitter.com/kszGKfdmGR
謝謝,Twitter 將使用這項資訊來使你的時間軸更完美。 還原還原 -
ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ಬಲ ನೀಡುತ್ತಿದೆ ಪ್ರಧಾನಿ ಶ್ರೀ
@narendramodi ಸರ್ಕಾರ. ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) 38,900 ಕೋಟಿ ರೂ. ಗಳ ವಿವಿಧ ರಕ್ಷಣಾ ಉಪಕರಣಗಳನ್ನು ಖರೀದಿಲು ಮಂಜೂರು ನೀಡಿದೆ, ಇದರಲ್ಲಿ 12 SU-30 MKI ಮತ್ತು 21 ಮಿಗ್ 29 ಸೇರಿವೆ.#AatmanirbharBharatpic.twitter.com/ehnTHUWC4I謝謝,Twitter 將使用這項資訊來使你的時間軸更完美。 還原還原 -
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ, ಕೇಂದ್ರ ಸಚಿವ ಸಂಪುಟ ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ಅನುಮೋದನೆ ನೀಡಿದೆ.
#AatmanirbharBharatpic.twitter.com/jugYlNAd4p謝謝,Twitter 將使用這項資訊來使你的時間軸更完美。 還原還原 -
ಪ್ರಧಾನಿ ಶ್ರೀ
@narendramodi ನೇತೃತ್ವದ ಸರ್ಕಾರವು 'ಮೇಕ್ ಇನ್ ಇಂಡಿಯಾ' ಅನ್ನು ಉತ್ತೇಜಿಸುವ ಸಲುವಾಗಿ, ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ನಲ್ಲಿ (GeM) ನ ವಸ್ತುಗಳ ಮೂಲ ದೇಶ ಉಲ್ಲೇಖಿಸುವುದನ್ನು ಕಡ್ಡಾಯಗೊಳಿಸಿದೆ.#AatmanirbharBharatpic.twitter.com/oTfhjiwVz0謝謝,Twitter 將使用這項資訊來使你的時間軸更完美。 還原還原 -
ಕಲ್ಲಿದ್ದಲು ನಿಕ್ಷೇಪಗಳ ಗಣಿಗಾರಿಕೆಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ಜೂನ್ 18 ರಂದು ಪ್ರಧಾನಿ ಶ್ರೀ
@narendramodi ಅವರು ಖಾಸಗಿ ಕ್ಷೇತ್ರದ 41 ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದರು ಈ ಹರಾಜು ಪ್ರಕ್ರಿಯೆಯಲ್ಲಿ 5 ರಿಂದ 7 ವರ್ಷದಲ್ಲಿ 33,000 ಕೋಟಿ ರೂ. ಹಣ ಹೂಡಿಕೆಯ ನಿರೀಕ್ಷೆ ಇದೆ.#AatmanirbharBharatpic.twitter.com/24h6xwpEJV謝謝,Twitter 將使用這項資訊來使你的時間軸更完美。 還原還原 -
ಸಂಕಷ್ಟದಲ್ಲಿರುವ MSME ವಲಯಕ್ಕೆ ಸಹಾಯ ಮಾಡಲು 2020 ರ ಜೂನ್ 24 ರಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಅಧೀನ ಸಾಲಗಳಿಗಾಗಿ ಸಾಲ ಖಾತ್ರಿ ಯೋಜನೆಯನ್ನು ಪ್ರಾರಂಭಿಸಿತು. ಎರಡು ಲಕ್ಷ ಎಂಎಸ್ಎಂಇ ಉದ್ಯಮಗಳಿಗೆ ಈ ಯೋಜನೆಯಡಿ 20,000 ಕೋಟಿ ರೂ. ಗಳ ಗ್ಯಾರಂಟಿ ಕವರ್ ಸಿಗಲಿದೆ.
#AatmanirbharBharatpic.twitter.com/Go4myNu8dn謝謝,Twitter 將使用這項資訊來使你的時間軸更完美。 還原還原 -
MSME ಗಳ ವ್ಯಾಖ್ಯಾನವನ್ನು ಪ್ರಧಾನಿ ಶ್ರೀ
@narendramodi ಸರ್ಕಾರವು ಪರಿಷ್ಕರಿಸಿದ್ದು, ಇದು ಹೂಡಿಕೆಯನ್ನು ಆಕರ್ಷಿಸಲು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡಲಿದೆ.#AatmanirbharBharatpic.twitter.com/if2NEBNaV5謝謝,Twitter 將使用這項資訊來使你的時間軸更完美。 還原還原 -
ಆತ್ಮನಿರ್ಭರ ಭಾರತ ಅಭಿಯಾನವನ್ನು ಉತ್ತೇಜಿಸಲು ಮೋದಿ ಸರ್ಕಾರವು 36.28 ಲಕ್ಷಕ್ಕೂ ಹೆಚ್ಚು MSME ಗಳಿಗೆ 1.14 ಲಕ್ಷ ಕೋಟಿ ರೂ. ಗಳ ಸಾಲವನ್ನು ಮಂಜೂರು ಮಾಡಿದೆ.
#AatmanirbharBharatpic.twitter.com/yUJgXBkcDk謝謝,Twitter 將使用這項資訊來使你的時間軸更完美。 還原還原
看來要一段時間讀取資料。
Twitter 可能已超出負載,或發生暫時性的小問題。請再試一次,或造訪 Twitter 狀態以取得更多資訊。