R. Ashoka (ಆರ್. ಅಶೋಕ)

@RAshokaBJP

ಕನ್ನಡಿಗ | Minister for Revenue, Govt of Karnataka. Vice-Chairman of K’taka Disaster Management Authority. Minister Incharge for B’lore Rural. RT’s≠endorsements.

Bengaluru, Karnataka
Menyertai April 2013

Tweet

Anda telah menyekat @RAshokaBJP

Adakah anda pasti anda mahu melihat Tweet ini? Melihat Tweet tidak akan menyekat @RAshokaBJP

  1. ಸಚಿವ ಸಂಪುಟ ಸಹೋದ್ಯೋಗಿಗಳಾದ ಶ್ರೀ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ತಮ್ಮ ಎಲ್ಲಾ ಇಷ್ಟಾರ್ಥಗಳನ್ನು ಸಿದ್ಧಿಸಲೆಂದು ಪ್ರಾರ್ಥಿಸುತ್ತೇನೆ.

    , , dan ≺a class="request-tagging-popup" data-activity-popup-title="Tagged in this photo" 1 5 yang lain
    Buat asal
  2. 17 Jul

    ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆ ಕುರಿತು ವಲಯ ಉಸ್ತುವಾರಿಗಳೊಂದಿಗೆ ಮುಖ್ಯಮಂತ್ರಿ ಶ್ರೀ ಸಭೆ ನಡೆಸಿದರು. ಸೋಂಕಿತರ ಆಸ್ಪತ್ರೆ ದಾಖಲಾತಿಯಲ್ಲಿನ ತೊಡಕುಗಳ ನಿವಾರಿಣೆ ಹಾಗೂ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವತ್ತ ಒತ್ತು ನೀಡಲು ಸೂಚಿಸಿದರು. ಸಭೆಯಲ್ಲಿ ಇತರ ವಲಯ ಉಸ್ತುವಾರಿಗಳು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಭಾಗವಹಿಸಿದೆನು.

    , , dan ≺a class="request-tagging-popup" data-activity-popup-title="Tagged in this photo" 1 6 yang lain
    Buat asal
  3. 17 Jul

    ಕೋವಿಡ್-19 ಸೊಂಕನ್ನು ಪ್ರಾಥಮಿಕ ಹಂತದಲ್ಲೇ ಕಂಡುಹಿಡಿಯುವ ಸಲುವಾಗಿ "ಮೊಬೈಲ್ ಕೋವಿಡ್-19 ಟೆಸ್ಟಿಂಗ್ ವ್ಯಾನ್" ಸೌಲಭ್ಯವನ್ನು ಬೆಂಗಳೂರು ನಗರದಾದ್ಯಂತ ಏರ್ಪಡಿಸಲಾಗಿದೆ. ಸೋಂಕಿನ ಲಕ್ಷಣ ಕಂಡುಬಂದವರು, ಹಿರಿಯ ನಾಗರಿಕರು, ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟವರು ಈ ಸೌಲಭ್ಯವನ್ನು ಬಳಸಿ ಪರೀಕ್ಷಸಿಕೊಳ್ಳುವಂತೆ ಮನವಿಮಾಡುತ್ತೇನೆ.

    , , dan ≺a class="request-tagging-popup" data-activity-popup-title="Tagged in this photo" 1 5 yang lain
    Buat asal
  4. 17 Jul

    ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಆಯುರಾರೋಗ್ಯ, ಉನ್ನತ ಸ್ಥಾನ ಹಾಗೂ ಇನ್ನಷ್ಟು ಯಶಸ್ಸು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

    , , dan ≺a class="request-tagging-popup" data-activity-popup-title="Tagged in this photo" 1 5 yang lain
    Buat asal
  5. 16 Jul

    ವೈರಸ್ ಗಳನ್ನು ತೊಲಗಿಸಲು ಔಷಧ ಸಿಂಪಡಿಸುವ, ಅತಿ ಕಡಿಮೆ ಶಬ್ದ ಮಾಡುವ ಒಂದು ಡ್ರೋನ್ ಉಪಕರಣದ ಮಾದರಿ ಪ್ರದರ್ಶನವನ್ನು ಇಂದು ಪರಿಶೀಲಿಸಿದೆವು. ಸಂಸದರಾದ ಶ್ರೀ , ಶಾಸಕರಾದ ಶ್ರೀ ರಾಮಲಿಂಗ ರೆಡ್ಡಿ, ಶ್ರೀ , ಶ್ರೀಮತಿ , ಶ್ರೀ ಉದಯ್ ಗರುಡಾಚಾರ್, ಸರ್ಕಾರಿ ಅಧಿಕಾರಿಗಳು ನನ್ನೊಂದಿಗೆ ಉಪಸ್ಥಿತರಿದ್ದರು.

    , , dan ≺a class="request-tagging-popup" data-activity-popup-title="Tagged in this photo" 1 4 yang lain
    Buat asal
  6. 16 Jul

    ಬೆಂಗಳೂರು ದಕ್ಷಿಣ ವಲಯದ ಎಲ್ಲಾ ಶಾಸಕರು ಹಾಗೂ ಸಂಸದರಾದ ಜೊತೆಗೂಡಿ ಬೆಂಗಳೂರು ದಕ್ಷಿಣ ವಲಯದ ಎಲ್ಲಾ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಕೋವಿಡ್-19 ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಖಾಸಗಿ ಆಸ್ಪತ್ರೆಗಳು ಸಹೃದಯದಿಂದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಕರೆಕೊಡಲಾಯಿತು.

    , , dan ≺a class="request-tagging-popup" data-activity-popup-title="Tagged in this photo" 1 7 yang lain
    Buat asal
  7. 13 Jul

    ಬೆಂಗಳೂರು ನಗರದಲ್ಲಿನ ಕೋವಿಡ್19 ಸೋಂಕು ತಡೆಗಟ್ಟುವ ಕ್ರಮಗಳು ಹಾಗೂ ನಾಳೆ ರಾತ್ರಿ 8ರಿಂದ ಹೇರಲಾಗಿರುವ ಲಾಕ್-ಡೌನ್ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಶ್ರೀ ರವರ ನೇತೃತ್ವದಲ್ಲಿ ಸಭೆ ನಡೆಯಿತು. ಗೃಹಸಚಿವರು ಶ್ರೀ , ವೈದ್ಯಕೀಯ ಶಿಕ್ಷಣ ಸಚಿವರು ಶ್ರೀ ಹಾಗೂ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದೆನು

    , , dan ≺a class="request-tagging-popup" data-activity-popup-title="Tagged in this photo" 1 6 yang lain
    Buat asal
  8. 13 Jul

    ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ಜುಲೈ 14 ಮಂಗಳವಾರ ರಾತ್ರಿ 8ರಿಂದ 7 ದಿನಗಳ ಕಾಲ ಮತ್ತೊಮ್ಮೆ ಲಾಕ್-ಡೌನ್ ಹೇರಲಾಗಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಓಡಾಡದೆ ಸೋಂಕು ತಡೆಗಟ್ಟಲು ಸಹಕರಿಸಬೇಕಾಗಿ ಮನವಿಮಾಡುತ್ತೇನೆ.

    Buat asal
  9. 12 Jul

    Due to increasing number of COVID-19 positive cases in Bangalore region, the Karnataka Govt headed by Sri has decided to impose complete lockdown for 7 full days from 14th July 8pm in Bangalore Urban and Rural Districts as per the recommendations from the Expert Committee

    Buat asal
  10. 12 Jul

    ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು, ಸೋಂಕು ತಡೆಗಟ್ಟುವ ಸಲುವಾಗಿ ತಜ್ಞರ ವರದಿಯ ಶಿಫಾರಸಿನಂತೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಜೂಲೈ 14 ರಾತ್ರಿ 8ರಿಂದ 7 ದಿನಗಳ ಕಾಲ ಸಂಪೂರ್ಣ ಲಾಕ್-ಡೌನ್ ಹೇರಲು ಮುಖ್ಯಮಂತ್ರಿ ರವರ ನೇತೃತ್ವದಲ್ಲಿ ನಿಶ್ಚಯಿಸಲಾಗಿದೆ.

    Buat asal
  11. 11 Jul

    ಬೆಂಗಳೂರು ದಕ್ಷಿಣ ವಲಯದ ಕೋವಿಡ್-19 ರೋಗದ ನಿಯಂತ್ರಣ ಮತ್ತು ಚಿಕಿತ್ಸೆ ಕುರಿತು ಬೆಂಗಳೂರು ದಕ್ಷಿಣ ಸಂಸದ ರವರ ಕಚೇರಿಯಲ್ಲಿ ಇಂದು ನಮ್ಮ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಶ್ರೀ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ದಕ್ಷಿಣ ವಲಯ ಆಸ್ಪತ್ರೆ ಉಸ್ತುವಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.

    , , dan ≺a class="request-tagging-popup" data-activity-popup-title="Tagged in this photo" 1 3 yang lain
    Buat asal
  12. 10 Jul

    ಬೆಂಗಳೂರು ದಕ್ಷಿಣ ವಲಯಕ್ಕೆ ಸಂಬಂಧಿಸಿದಂತೆ ಕೋವಿಡ್-19 ರೋಗ ನಿಯಂತ್ರಣೆ ಹಾಗೂ ಚಿಕಿತ್ಸೆ ಯ ವಿವರ ನಾಳೆಯ ದಿನ ಜುಲೈ 11 ಮಧ್ಯಾಹ್ನ 12ಕ್ಕೆ ನನ್ನ ಅಧ್ಯಕ್ಷತೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರಾದ ಶ್ರೀ ರವರ ಕಛೇರಿಯಲ್ಲಿ ಸಭೆ ನಡೆಯಲಿದೆ.

    Buat asal
  13. 10 Jul

    ಕರ್ತವ್ಯದ ಮೇಲಿದ್ದಾಗಲೇ ಇರಿತಕ್ಕೊಳಗಾಗಿ ಮೃತಪಟ್ಟ ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ ಚಂದ್ರಮೌಳೇಶ್ವರ್ ಆತ್ಮಕ್ಕೆ ಶಾಂತಿ ಸಿಗಲೆಂದು ಪಾರ್ಥಿಸುವೆ. ಅಧಿಕಾರಿ ಸಾವಿಗೆ ಯಾರೇ ಕಾರಣರಿರಲಿ, ಅಂತ ಸಮಾಜಘಾತಕ ಕ್ರಿಮಿಗಳ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಶ್ರೀ ರವರ ಜೊತೆ ನಾನು ಚರ್ಚೆ ನಡೆಸಿದ್ದೇನೆ.

    Buat asal
  14. 10 Jul

    Warm birthday greetings to ji, our honourable Defence Minister of India. His commitment and dedication towards a prosperous and secured nation in the field defence is something we all look up to. May god give him all the positivity, longevity and good health.

    , , dan ≺a class="request-tagging-popup" data-activity-popup-title="Tagged in this photo" 1 5 yang lain
    Buat asal
  15. 4 Jul

    "ದುಡ್ಡಿಲ್ಲದವ ಬಡವನಲ್ಲ, ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ" ಎಂದು ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ವೀರ ಸಂನ್ಯಾಸಿ, ಧರ್ಮನಿಷ್ಠರಾದ ಸ್ವಾಮಿ ವಿವೇಕಾನಂದರ ಪುಣ್ಯ ಸ್ಮರಣೆಯಂದು ಅವರ ದಿವ್ಯ ಆತ್ಮಕ್ಕೆ ನನ್ನ ಶತಕೋಟಿ ನಮನಗಳು.

    , , dan ≺a class="request-tagging-popup" data-activity-popup-title="Tagged in this photo" 1 5 yang lain
    Buat asal
  16. 3 Jul

    ಪ್ರಧಾನ ಸೇವಕ ಶ್ರೀ ರವರ 2ನೇ ಅವಧಿಯ ಪ್ರಥಮ ವರ್ಷದ ಸಾಧನೆಗಳ ಸಾರುವ "ಕರ್ನಾಟಕ ಜನಸಂವಾದ" ದ ಸಮಾರೋಪ ಶನಿವಾರ ಜುಲೈ 6ರಂದು ಸಂಜೆ 6 ಗಂಟೆಗೆ ನಡೆಯಲಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾರ್ತಾ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದೆ. ಬನ್ನಿ ನಮೋ ಸರ್ಕಾರದ ಸಾಧನೆಗಳನ್ನು ತಿಳಿದು ಮನೆಮನೆಗೆ ತಲುಪಿಸೋಣ‌.

    , , dan ≺a class="request-tagging-popup" data-activity-popup-title="Tagged in this photo" 1 4 yang lain
    Buat asal
  17. 2 Jul

    ಹುಟ್ಟುಹಬ್ಬದ ಸಲುವಾಗಿ ನಿನ್ನೆಯ ದಿನ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು. ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿ ಇನ್ನಷ್ಟು ಹೆಚ್ಚು ಶ್ರಮವಹಿಸಿ ಕಾರ್ಯಸಾಧಿಸಲು ಶಕ್ತಿ ತುಂಬಿದೆ. ತಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಸದಾಕಾಲ ಚಿರ ಋಣಿಯಾಗಿರುತ್ತೇನೆ. 🙏🙏

    Buat asal
  18. 1 Jul

    ತುಂಬು ಹೃದಯದ ಧನ್ಯವಾದಗಳು ಶ್ರೀ ರವರೇ 🙏🏻

    Buat asal
  19. 1 Jul

    ನಮ್ಮ ಸಂಪುಟ ಸಹೋದ್ಯೋಗಿಗಳಾದ ಶ್ರೀ ರವರಿಗೆ ತುಂಬು ಹೃದಯದ ಧನ್ಯವಾದಗಳು.

    Buat asal
  20. 1 Jul

    Heartiest birthday wishes to our most energetic and dynamic Vice President ji My prayers to the almighty for your wellbeing and success.

    , , dan ≺a class="request-tagging-popup" data-activity-popup-title="Tagged in this photo" 1 2 yang lain
    Buat asal

Pemuatan nampaknya mengambil sedikit masa.

Twitter mungkin melebihi kapasiti atau mengalami gangguan seketika. Cuba sekali lagi atau lawati Status Twitter untuk mendapatkan maklumat lanjut.

    Anda juga mungkin menyukai

    ·