Tweet
- Tweet, halaman semasa.
- Tweet & balasan
- Media
Anda telah menyekat @RAshokaBJP
Adakah anda pasti anda mahu melihat Tweet ini? Melihat Tweet tidak akan menyekat @RAshokaBJP
-
ಸಚಿವ ಸಂಪುಟ ಸಹೋದ್ಯೋಗಿಗಳಾದ ಶ್ರೀ
@CTRavi_BJPರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ತಮ್ಮ ಎಲ್ಲಾ ಇಷ್ಟಾರ್ಥಗಳನ್ನು ಸಿದ್ಧಿಸಲೆಂದು ಪ್ರಾರ್ಥಿಸುತ್ತೇನೆ.pic.twitter.com/HNNfRUGlPoTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆ ಕುರಿತು ವಲಯ ಉಸ್ತುವಾರಿಗಳೊಂದಿಗೆ ಮುಖ್ಯಮಂತ್ರಿ ಶ್ರೀ
@BSYBJP ಸಭೆ ನಡೆಸಿದರು. ಸೋಂಕಿತರ ಆಸ್ಪತ್ರೆ ದಾಖಲಾತಿಯಲ್ಲಿನ ತೊಡಕುಗಳ ನಿವಾರಿಣೆ ಹಾಗೂ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವತ್ತ ಒತ್ತು ನೀಡಲು ಸೂಚಿಸಿದರು. ಸಭೆಯಲ್ಲಿ ಇತರ ವಲಯ ಉಸ್ತುವಾರಿಗಳು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಭಾಗವಹಿಸಿದೆನು.pic.twitter.com/wgsRoXzS3XTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಕೋವಿಡ್-19 ಸೊಂಕನ್ನು ಪ್ರಾಥಮಿಕ ಹಂತದಲ್ಲೇ ಕಂಡುಹಿಡಿಯುವ ಸಲುವಾಗಿ "ಮೊಬೈಲ್ ಕೋವಿಡ್-19 ಟೆಸ್ಟಿಂಗ್ ವ್ಯಾನ್" ಸೌಲಭ್ಯವನ್ನು ಬೆಂಗಳೂರು ನಗರದಾದ್ಯಂತ ಏರ್ಪಡಿಸಲಾಗಿದೆ. ಸೋಂಕಿನ ಲಕ್ಷಣ ಕಂಡುಬಂದವರು, ಹಿರಿಯ ನಾಗರಿಕರು, ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟವರು ಈ ಸೌಲಭ್ಯವನ್ನು ಬಳಸಿ ಪರೀಕ್ಷಸಿಕೊಳ್ಳುವಂತೆ ಮನವಿಮಾಡುತ್ತೇನೆ.pic.twitter.com/5ECbr8IDUc
Terima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ
@PMuralidharRao ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಆಯುರಾರೋಗ್ಯ, ಉನ್ನತ ಸ್ಥಾನ ಹಾಗೂ ಇನ್ನಷ್ಟು ಯಶಸ್ಸು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.pic.twitter.com/mRBUFZgJ3mTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ವೈರಸ್ ಗಳನ್ನು ತೊಲಗಿಸಲು ಔಷಧ ಸಿಂಪಡಿಸುವ, ಅತಿ ಕಡಿಮೆ ಶಬ್ದ ಮಾಡುವ ಒಂದು ಡ್ರೋನ್ ಉಪಕರಣದ ಮಾದರಿ ಪ್ರದರ್ಶನವನ್ನು ಇಂದು ಪರಿಶೀಲಿಸಿದೆವು. ಸಂಸದರಾದ ಶ್ರೀ
@Tejasvi_Surya, ಶಾಸಕರಾದ ಶ್ರೀ ರಾಮಲಿಂಗ ರೆಡ್ಡಿ, ಶ್ರೀ@Ravi_LA, ಶ್ರೀಮತಿ@Sowmyareddyr, ಶ್ರೀ ಉದಯ್ ಗರುಡಾಚಾರ್, ಸರ್ಕಾರಿ ಅಧಿಕಾರಿಗಳು ನನ್ನೊಂದಿಗೆ ಉಪಸ್ಥಿತರಿದ್ದರು.pic.twitter.com/pAt1XX0OURTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಬೆಂಗಳೂರು ದಕ್ಷಿಣ ವಲಯದ ಎಲ್ಲಾ ಶಾಸಕರು ಹಾಗೂ ಸಂಸದರಾದ
@Tejasvi_Surya ಜೊತೆಗೂಡಿ ಬೆಂಗಳೂರು ದಕ್ಷಿಣ ವಲಯದ ಎಲ್ಲಾ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಕೋವಿಡ್-19 ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಖಾಸಗಿ ಆಸ್ಪತ್ರೆಗಳು ಸಹೃದಯದಿಂದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಕರೆಕೊಡಲಾಯಿತು.pic.twitter.com/GjtFfnRBEPTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಬೆಂಗಳೂರು ನಗರದಲ್ಲಿನ ಕೋವಿಡ್19 ಸೋಂಕು ತಡೆಗಟ್ಟುವ ಕ್ರಮಗಳು ಹಾಗೂ ನಾಳೆ ರಾತ್ರಿ 8ರಿಂದ ಹೇರಲಾಗಿರುವ ಲಾಕ್-ಡೌನ್ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಶ್ರೀ
@BSYBJPರವರ ನೇತೃತ್ವದಲ್ಲಿ ಸಭೆ ನಡೆಯಿತು. ಗೃಹಸಚಿವರು ಶ್ರೀ@BSBommai, ವೈದ್ಯಕೀಯ ಶಿಕ್ಷಣ ಸಚಿವರು ಶ್ರೀ@mla_sudhakar ಹಾಗೂ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದೆನುpic.twitter.com/vcaOm4b8tVTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕು ತಡೆಗಟ್ಟುವ ಸಲುವಾಗಿ ಜುಲೈ 14 ಮಂಗಳವಾರ ರಾತ್ರಿ 8ರಿಂದ 7 ದಿನಗಳ ಕಾಲ ಮತ್ತೊಮ್ಮೆ ಲಾಕ್-ಡೌನ್ ಹೇರಲಾಗಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಓಡಾಡದೆ ಸೋಂಕು ತಡೆಗಟ್ಟಲು ಸಹಕರಿಸಬೇಕಾಗಿ ಮನವಿಮಾಡುತ್ತೇನೆ.
Terima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
Due to increasing number of COVID-19 positive cases in Bangalore region, the Karnataka Govt headed by Sri
@BSYBJP has decided to impose complete lockdown for 7 full days from 14th July 8pm in Bangalore Urban and Rural Districts as per the recommendations from the Expert CommitteeTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿದ್ದು, ಸೋಂಕು ತಡೆಗಟ್ಟುವ ಸಲುವಾಗಿ ತಜ್ಞರ ವರದಿಯ ಶಿಫಾರಸಿನಂತೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಜೂಲೈ 14 ರಾತ್ರಿ 8ರಿಂದ 7 ದಿನಗಳ ಕಾಲ ಸಂಪೂರ್ಣ ಲಾಕ್-ಡೌನ್ ಹೇರಲು ಮುಖ್ಯಮಂತ್ರಿ
@BSYBJPರವರ ನೇತೃತ್ವದಲ್ಲಿ ನಿಶ್ಚಯಿಸಲಾಗಿದೆ.Terima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಬೆಂಗಳೂರು ದಕ್ಷಿಣ ವಲಯದ ಕೋವಿಡ್-19 ರೋಗದ ನಿಯಂತ್ರಣ ಮತ್ತು ಚಿಕಿತ್ಸೆ ಕುರಿತು ಬೆಂಗಳೂರು ದಕ್ಷಿಣ ಸಂಸದ
@Tejasvi_Suryaರವರ ಕಚೇರಿಯಲ್ಲಿ ಇಂದು ನಮ್ಮ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಶ್ರೀ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ದಕ್ಷಿಣ ವಲಯ ಆಸ್ಪತ್ರೆ ಉಸ್ತುವಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.pic.twitter.com/ACheRdtebfTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಬೆಂಗಳೂರು ದಕ್ಷಿಣ ವಲಯಕ್ಕೆ ಸಂಬಂಧಿಸಿದಂತೆ ಕೋವಿಡ್-19 ರೋಗ ನಿಯಂತ್ರಣೆ ಹಾಗೂ ಚಿಕಿತ್ಸೆ ಯ ವಿವರ ನಾಳೆಯ ದಿನ ಜುಲೈ 11 ಮಧ್ಯಾಹ್ನ 12ಕ್ಕೆ ನನ್ನ ಅಧ್ಯಕ್ಷತೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರಾದ ಶ್ರೀ
@Tejasvi_Suryaರವರ ಕಛೇರಿಯಲ್ಲಿ ಸಭೆ ನಡೆಯಲಿದೆ.Terima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಕರ್ತವ್ಯದ ಮೇಲಿದ್ದಾಗಲೇ ಇರಿತಕ್ಕೊಳಗಾಗಿ ಮೃತಪಟ್ಟ ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ ಚಂದ್ರಮೌಳೇಶ್ವರ್ ಆತ್ಮಕ್ಕೆ ಶಾಂತಿ ಸಿಗಲೆಂದು ಪಾರ್ಥಿಸುವೆ. ಅಧಿಕಾರಿ ಸಾವಿಗೆ ಯಾರೇ ಕಾರಣರಿರಲಿ, ಅಂತ ಸಮಾಜಘಾತಕ ಕ್ರಿಮಿಗಳ ಮೇಲೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಶ್ರೀ
@BSYBJPರವರ ಜೊತೆ ನಾನು ಚರ್ಚೆ ನಡೆಸಿದ್ದೇನೆ.Terima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
Warm birthday greetings to
@rajnathsingh ji, our honourable Defence Minister of India. His commitment and dedication towards a prosperous and secured nation in the field defence is something we all look up to. May god give him all the positivity, longevity and good health.pic.twitter.com/E816m803ibTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
"ದುಡ್ಡಿಲ್ಲದವ ಬಡವನಲ್ಲ, ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ" ಎಂದು ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ವೀರ ಸಂನ್ಯಾಸಿ, ಧರ್ಮನಿಷ್ಠರಾದ ಸ್ವಾಮಿ ವಿವೇಕಾನಂದರ ಪುಣ್ಯ ಸ್ಮರಣೆಯಂದು ಅವರ ದಿವ್ಯ ಆತ್ಮಕ್ಕೆ ನನ್ನ ಶತಕೋಟಿ ನಮನಗಳು.
#SwamiVivekanandapic.twitter.com/UIDFibynvPTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಪ್ರಧಾನ ಸೇವಕ ಶ್ರೀ
@narendramodiರವರ 2ನೇ ಅವಧಿಯ ಪ್ರಥಮ ವರ್ಷದ ಸಾಧನೆಗಳ ಸಾರುವ "ಕರ್ನಾಟಕ ಜನಸಂವಾದ" ದ ಸಮಾರೋಪ ಶನಿವಾರ ಜುಲೈ 6ರಂದು ಸಂಜೆ 6 ಗಂಟೆಗೆ ನಡೆಯಲಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾರ್ತಾ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದೆ. ಬನ್ನಿ ನಮೋ ಸರ್ಕಾರದ ಸಾಧನೆಗಳನ್ನು ತಿಳಿದು ಮನೆಮನೆಗೆ ತಲುಪಿಸೋಣ.pic.twitter.com/S2wxYKO4tUTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ಹುಟ್ಟುಹಬ್ಬದ ಸಲುವಾಗಿ ನಿನ್ನೆಯ ದಿನ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು. ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿ ಇನ್ನಷ್ಟು ಹೆಚ್ಚು ಶ್ರಮವಹಿಸಿ ಕಾರ್ಯಸಾಧಿಸಲು ಶಕ್ತಿ ತುಂಬಿದೆ. ತಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಸದಾಕಾಲ ಚಿರ ಋಣಿಯಾಗಿರುತ್ತೇನೆ.
Terima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ತುಂಬು ಹೃದಯದ ಧನ್ಯವಾದಗಳು ಶ್ರೀ
@Tej_AnanthKumar ರವರೇ https://twitter.com/Tej_AnanthKumar/status/1278288114855768064 …Terima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
ನಮ್ಮ ಸಂಪುಟ ಸಹೋದ್ಯೋಗಿಗಳಾದ ಶ್ರೀ
@gopalaiahbjp ರವರಿಗೆ ತುಂಬು ಹೃದಯದ ಧನ್ಯವಾದಗಳು.https://twitter.com/gopalaiahbjp/status/1278148798712147968 …Terima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal -
Heartiest birthday wishes to our most energetic and dynamic Vice President
@MVenkaiahNaidu ji My prayers to the almighty for your wellbeing and success.pic.twitter.com/rURytBYgpSTerima kasih. Twitter akan menggunakan maklumat ini untuk menjadikan garis masa anda lebih baik. Buat asalBuat asal
Pemuatan nampaknya mengambil sedikit masa.
Twitter mungkin melebihi kapasiti atau mengalami gangguan seketika. Cuba sekali lagi atau lawati Status Twitter untuk mendapatkan maklumat lanjut.