Tweets
- Tweets, current page.
- Tweets & replies
- Media
You blocked @drashwathcn
Are you sure you want to view these Tweets? Viewing Tweets won't unblock @drashwathcn
-
ವಸುದೇವಸುತಂ ದೇವಂ ಕಂಸಚಾಣೂರ ಮರ್ದನಂ | ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ || ನಾಡಿನ ಸಮಸ್ತ ನನ್ನ ನಲ್ಮೆಯ ಬಂಧುಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಕಾಮನೆಗಳು.pic.twitter.com/10m2rSbbP2
Thanks. Twitter will use this to make your timeline better. UndoUndo -
ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವ ಮಾನ್ಯ ಮುಖ್ಯಮಂತ್ರಿ
@BSYBJP ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ನಮ್ಮ#COVID19 ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಆಸ್ಪತ್ರೆಯಲ್ಲೂ ಸದಾ ತಮ್ಮ ಕರ್ತವ್ಯದಲ್ಲಿ ಮಗ್ನರಾಗಿದ್ದ ಜನನಾಯಕ@CMofKarnataka ಅವರು ನಮಗೆ ಪ್ರೇರಣೆ.https://twitter.com/BSYBJP/status/1292796760910262275 …Thanks. Twitter will use this to make your timeline better. UndoUndo -
ತಾಲ್ಲೂಕುಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೆರವಿನಿಂದ ಪ್ರತಿ ತಾಲ್ಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ ದೊಡ್ಡ ಮರಳವಾಡಿಯಲ್ಲಿ 118 ಹಾಸಿಗೆಗಳ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. 7/n
Show this threadThanks. Twitter will use this to make your timeline better. UndoUndo -
ಜಿಲ್ಲೆಯಲ್ಲಿ 1400 ಕ್ಕೂ ಹೆಚ್ಚು ಪ್ರಾಥಮಿಕ, ಪ್ರೌಢಶಾಲೆಗಳಿವೆ. ಈ ಪೈಕಿ ಆಯ್ದ 500 ಶಾಲೆಗಳನ್ನು ಗುರುತಿಸಿ ಅಲ್ಲಿ ಆಟದ ಮೈದಾನವನ್ನು ನಿರ್ಮಿಸಲಾಗುತ್ತಿದೆ. ಸುಮಾರು ಒಂದು ಎಕರೆಯಷ್ಟು ಕನಿಷ್ಠ ಜಾಗವನ್ನು ಹೊಂದಿರುವ ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನವನ್ನು ನಿರ್ಮಿಸಲಾಗುತ್ತಿದೆ. 6/n
Show this threadThanks. Twitter will use this to make your timeline better. UndoUndo -
ಜಿಲ್ಲೆಯಲ್ಲಿರುವ 122 ಗ್ರಾಮ ಪಂಚಾಯಿತಿಗಳಿಂದ 2020ರ ಆಗಸ್ಟ್ 10ರ ಅಂತ್ಯಕ್ಕೆ ದಾಖಲೆಯಾದ 40 ಲಕ್ಷ ಮಾನವ ದಿನಗಳನ್ನು ನರೇಗಾ ಯೋಜನೆಯಡಿ ಸೃಜಿಸಲಾಗಿದೆ. ವಾರ್ಷಿಕವಾಗಿ ನೀಡಲಾಗಿರುವ 50 ಲಕ್ಷ ಮಾನವ ದಿನಗಳ ಗುರಿಯ ಪೈಕಿ ಈಗಾಗಲೇ 21 ಲಕ್ಷ ಮಾನವ ದಿನಗಳಿಗಿಂತ ಅಧಿಕ ಸಾಧನೆಯನ್ನು ಜಿಲ್ಲೆಯಲ್ಲಿ ಮಾಡಲಾಗಿದೆ. 5/n
Show this threadThanks. Twitter will use this to make your timeline better. UndoUndo -
ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ 6,000 ಆ್ಯಂಟಿಜೆನ್ ಕಿಟ್ ನೀಡಲಾಗಿದ್ದು 5,462 ಬಳಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಕಿಟ್ ಗಳನ್ನು ಪೂರೈಸಲಾಗುವುದು. 4/n
Show this threadThanks. Twitter will use this to make your timeline better. UndoUndo -
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ನರ್ಸ್ ಗಳ ಕೊರತೆ ಇದ್ದರೆ ಬೇರೆ ಸ್ಥಳದಿಂದ 15 ಮಂದಿ ನರ್ಸ್ ಗಳ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯಿಂದ ಕಲ್ಪಿಸಿಕೊಡಬೇಕು ಎಂದು ತಿಳಿಸಿದೆ. 3/n
Show this threadThanks. Twitter will use this to make your timeline better. UndoUndo -
ILI ಹಾಗೂ SARI ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಿ, ಜಿಲ್ಲೆಯಲ್ಲಿ ಮಧುಮೇಹ, ರಕ್ತದ ಒತ್ತಡ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಹೆಚ್ಚಿನ ನಿಗಾವಹಿಸಿ ಪ್ರಾಥಮಿಕ ಹಂತದಲ್ಲೇ ಕೋವಿಡ್ ಕಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಲು ಸೂಚಿಸಿದೆ. 2/n
Show this threadThanks. Twitter will use this to make your timeline better. UndoUndo -
ರಾಮನಗರ ಜಿಲ್ಲೆಗೆ ನಿಗದಿಯಾಗಿರುವ ಗುರಿಗೆ ಮಾತ್ರ ಕೋವಿಡ್ ಪರೀಕ್ಷೆಗೆ ಸೀಮಿತಗೊಳಿಸದೆ ಅವಶ್ಯಕತೆ ಇರುವ ಕಡೆ ಹೆಚ್ಚಿನ
#COVID19 ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದೆ. ಕೋವಿಡ್ ಸಂಬಂಧಿಸಿದಂತೆ ಸಾರ್ವಜನಿಕರು ಸಂಪರ್ಕಿಸಲು ತೆರೆಯಲಾಗಿರುವ ಸಹಾಯವಾಣಿಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಲು ತಿಳಿಸಿದೆ. 1/nhttps://twitter.com/drashwathcn/status/1292841948550541318 …Show this threadThanks. Twitter will use this to make your timeline better. UndoUndo -
#COVID19 ಸಮಯದಲ್ಲಿ ವಲಸಿಗ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಜಾರಿಗೊಳಿಸಿರುವ SkillsConnect ಯೋಜನೆಯ ಅನುಷ್ಠಾನದ ವರದಿಯನ್ನು ಪರಿಶೀಲಿಸಿದ್ದೇನೆ. ಆಕಾಂಕ್ಷಿಗಳಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಮುಖಾಂತರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ದೇಶಿಸಿದ್ದೇನೆ.@CMofKarnataka@kaushalkar2017 3/3Show this threadThanks. Twitter will use this to make your timeline better. UndoUndo -
ಇಲಾಖೆಯಡಿಯಲ್ಲಿ ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ನೇಮಕಾತಿ ಬಗ್ಗೆ, ತರಬೇತಿ ಸಂಸ್ಥೆಗಳ ಡಿಜಿಟಲೀಕರಣ ವ್ಯವಸ್ಥೆ ನಡೆಸುವ ಕುರಿತು ವಿವರಗಳನ್ನು ಪರಿಶೀಲಿಸಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಬಗ್ಗೆ ಚರ್ಚಿಸಿದೆ. 2/3
Show this threadThanks. Twitter will use this to make your timeline better. UndoUndo -
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಹಾಗೂ ಜೀವನೋಪಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ಪಾಲ್ಗೊಂಡೆ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಕೈಗಾರಿಕಾ ತರಬೇತಿ ಸಂಸ್ಥೆಗಳು, ಉದ್ಯೋಗ ವಿನಿಮಯ ಕೇಂದ್ರಗಳ ಅನುದಾನ, ಉನ್ನತೀಕರಣ, ಸಿಬ್ಬಂದಿ ನಿರ್ವಹಣೆ ಮುಂತಾದ ವಿಚಾರ ಚರ್ಚಿಸಿದೆ. 1/3pic.twitter.com/tSmS2VRjSX
Show this threadThanks. Twitter will use this to make your timeline better. UndoUndo -
ರಾಮನಗರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಇತರ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದೆ. COVID-19 ನಿರ್ವಹಣೆ, ಕೆರೆ ಒತ್ತುವರಿ ತಡೆಯುವಿಕೆ, ನರೇಗಾ ಯೋಜನೆಯಡಿ ಶಾಲೆಗಳಲ್ಲಿ ಆಟದ ಮೈದಾನ ಮತ್ತು ಹಲವೆಡೆ ಸ್ಮಶಾನಗಳ ಅಭಿವೃದ್ಧಿ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಿದೆವು.pic.twitter.com/vWnChYKFAa
Thanks. Twitter will use this to make your timeline better. UndoUndo -
Thank You
@narendramodi ji and@rajnathsingh ji for taking this transformative decision which will help India become#AatmaNirbhar in defence manufacturing. Karnataka is set to greatly benefit from this through the Bengaluru - Chennai defence corridor.https://twitter.com/rajnathsingh/status/1292318262655479809 …Thanks. Twitter will use this to make your timeline better. UndoUndo -
Wishing you a speedy recovery sir.
@CitiznMukherjeehttps://twitter.com/CitiznMukherjee/status/1292726865984024577 …Thanks. Twitter will use this to make your timeline better. UndoUndo -
SSLC ಫಲಿತಾಂಶದಲ್ಲಿ ನೂತನವಾಗಿ ರೂಪಿಸಲಾದ ಜಿಲ್ಲಾವಾರು ಶ್ರೇಯಾಂಕ ವ್ಯವಸ್ಥೆಯಲ್ಲಿ ರಾಮನಗರ ಜಿಲ್ಲೆಗೆ 'A' ಗ್ರೇಡ್ ಬಂದಿರುವುದು ಸಂತಸದ ಸಂಗತಿ. ಉತ್ತಮ ಫಲಿತಾಂಶಕ್ಕೆ ಕಾರಣೀಕರ್ತರಾದ ನನ್ನ ವಿದ್ಯಾರ್ಥಿ ಮಿತ್ರರಿಗೆ, ಶಿಕ್ಷಕ ಬಂಧುಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಣ ವ್ಯವಸ್ಥೆಯ ಉನ್ನತಿಗೆ ಶ್ರಮಿಸುತ್ತಿರುವ ಸಿಬ್ಬಂದಿಗಳಿಗೆ ಅಭಿನಂದನೆಗಳು.pic.twitter.com/QZoZ33v2nt
Thanks. Twitter will use this to make your timeline better. UndoUndo -
ಎಲ್ಲಾ ವಿದ್ಯಾರ್ಥಿ ಮಿತ್ರರಿಗೆ SSLC ಫಲಿತಾಂಶದ ಶುಭಹಾರೈಕೆಗಳು. ಫಲಿತಾಂಶ ಏನೇ ಇರಲಿ ಸಕಾರಾತ್ಮಕತೆಯಿಂದ ಸ್ವೀಕರಿಸಿ. ಅಂಕಗಳ ಹೋಲಿಕೆ ಮಾಡಿ ಧೃತಿಗೆಡಬೇಡಿ. ಈ ಅಂಕಗಳು ನಿಮ್ಮ ಜೀವನವನ್ನು ನಿರ್ಧರಿಸದು. ನಿಮ್ಮ ಮೇಲೆ ವಿಶ್ವಾಸವಿರಲಿ. ಉಜ್ವಲ ಭವಿಷ್ಯಕ್ಕಾಗಿ ನನ್ನ ಶುಭಾಶಯಗಳು.
#SSLCresultKarnataka2020Thanks. Twitter will use this to make your timeline better. UndoUndo -
It was a pleasure to interact with Dr. Rafi Ahmed from
@EmoryUniversity, a world renowned research centre working on vaccine development for#COVID19. We are keen to facilitate collaboration between Emory &@Innovate_at_BBC to work on immunology & biotech solutions.@drvishalraopic.twitter.com/W6xkvlJvhxThanks. Twitter will use this to make your timeline better. UndoUndo -
ಶೀಘ್ರ ಗುಣಮುಖರಾಗಿ ಬನ್ನಿ. ದೇವರ ಮತ್ತು ಜನತೆಯ ಆಶೀರ್ವಾದ ನಿಮ್ಮ ಮೇಲಿದೆ. ಮುಖ್ಯಮಂತ್ರಿ
@BSYBJP ಅವರ ನೇತೃತ್ವದಲ್ಲಿ#COVID19 ನ ವಿರುದ್ಧದ ನಮ್ಮ ಸರ್ಕಾರದ ಹೋರಾಟದಲ್ಲಿ ಸಕ್ರಿಯರಾಗಲು ಬೇಗನೆ ಚೇತರಿಸಿಕೊಳ್ಳಿ ಎಂದು ಪ್ರಾರ್ಥಿಸುತ್ತೇನೆ.@sriramulubjphttps://twitter.com/sriramulubjp/status/1292427117028769794 …Thanks. Twitter will use this to make your timeline better. UndoUndo -
ನಮಸ್ತೇ ಸದಾ ವತ್ಸಲೇ ಮಾತೃಭೂಮೇ | ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೆ ಉತ್ಸವದಲ್ಲಿ ಸ್ವಯಂಸೇವಕರೊಂದಿಗೆ ಪಾಲ್ಗೊಂಡೆ. ದೇಶದ ಹಿತಚಿಂತನೆಗಳಿಗೆ, ಸಮಾಜಮುಖಿ ಕೆಲಸಗಳಿಗೆ ಪ್ರೇರಣೆಯಾಗಿರುವ ಗುರುಸ್ವರೂಪಿ ಭಗವಾಧ್ವಜಕ್ಕೆ ನನ್ನ ವಂದನೆಗಳು.
@RSSorg@VSKKarnatakapic.twitter.com/z9trkWlmdSThanks. Twitter will use this to make your timeline better. UndoUndo
Loading seems to be taking a while.
Twitter may be over capacity or experiencing a momentary hiccup. Try again or visit Twitter Status for more information.