你已封鎖 @BSBommai
你確定要查看這些推文嗎?查看推文並不會將 @BSBommai 解除封鎖
-
ಕರ್ನಾಟಕ ಜನಸಂವಾದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಶ್ರೀ
@blsanthosh ಜೀ ಅವರು ನನ್ನ ಮತ್ತು ಶ್ರೀ@BSYBJP ಅವರನ್ನು ಒಂದು ವಿಷಯವಾಗಿ ಸ್ಮರಿಸಿದ್ದು ನನಗೆ ಜನಪರವಾಗಿ ಕೆಲಸ ಮಾಡಲು ಇನ್ನು ಹೆಚ್ಚು ಪ್ರೇರಣೆ ದೊರಕಿದೆ ಎಂದು ಭಾವಿಸುವೆ.. ಧನ್ಯವಾದಗಳು ಸಂತೋಷ ಜೀ...#JanSamvadKarnatakapic.twitter.com/agRv8wRl0T謝謝,Twitter 將使用這項資訊來使你的時間軸更完美。 還原還原 -
ಕರ್ನಾಟಕ ಜನಸಂವಾದ ಸಮಾರೋಪ.... ಬನ್ನಿ... ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ಎಲ್. ಸಂತೋಷ ಜೀ ಅವರ ಮಾತುಗಳನ್ನು ಆಲಿಸೋಣ....
@blsanthosh#JanSamvadKarnatakapic.twitter.com/HDI3OQYQNx謝謝,Twitter 將使用這項資訊來使你的時間軸更完美。 還原還原 -
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ| ಚಕ್ಷುರುನ್ಮೀಲಿತಂ ಯೇನ ತಸ್ಮೈಶ್ರೀ ಗುರವೇ ನಮಃ|| ಸರ್ವರಿಗೂ ಗುರು ಪೂರ್ಣಿಮೆಯ ಹಾರ್ದಿಕ ಶುಭ ಹಾರೈಕೆಗಳು.
#GuruPurnima2020pic.twitter.com/yXrHLHdnkG謝謝,Twitter 將使用這項資訊來使你的時間軸更完美。 還原還原 -
ಆತ್ಮೀಯರು ರಾಜ್ಯದ ಕಂದಾಯ ಸಚಿವರಾದ ಶ್ರೀ ಆರ್. ಅಶೋಕ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ, ಸುಖ, ಶಾಂತಿ, ನೆಮ್ಮದಿ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ.
#HappyBirthday#RAshok@RAshokaBJPpic.twitter.com/Dw5bBrvXgy謝謝,Twitter 將使用這項資訊來使你的時間軸更完美。 還原還原 -
ಸಮಸ್ತ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಾಶಯಗಳು. ಕರೋನಾ ಮಹಾಮಾರಿಯ ಇಂತಹ ಕಠಿಣ ಸಂದರ್ಭದಲ್ಲಿ ಕರೋನಾ ವಾರಿಯರ್ಸ್ ಗಳಾಗಿ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ನಿಮಗೆಲ್ಲರಿಗೂ ಮನಪೂರ್ವಕ ಕೃತಜ್ಞತೆಗಳು.
#DoctorsDay#CoronaWarriorspic.twitter.com/IbBVX2N1w9謝謝,Twitter 將使用這項資訊來使你的時間軸更完美。 還原還原 -
ಕನ್ನಡದ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಅಕ್ಯಾಡಮಿ ಹಾಗೂ ಪಂಪ ಪ್ರಶಸ್ತಿ ಪುರಸ್ಕೃತರು ನಾಡೋಜ ಶ್ರೀ ಚೆನ್ನವೀರ ಕಣವಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಆಯುರಾರೋಗ್ಯ ನೀಡಿಲಿಯೆಂದು ಪ್ರಾರ್ಥಿಸುತ್ತೇನೆ.
#ChennaveerKanavipic.twitter.com/F0uks1nYA5謝謝,Twitter 將使用這項資訊來使你的時間軸更完美。 還原還原 -
ರಾಜ್ಯದಲ್ಲಿ
#Covid_19 ನಿಯಂತ್ರಣಕ್ಕೆ ಸಂಬಂಧ ಚರ್ಚಿಸಲು ಇಂದು@CMofKarnataka ಶ್ರೀ@BSYBJP ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಲಾಯಿತು. ಸಭೆಯಲ್ಲಿ ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಅಪರ ಮುಖ್ಯಕಾರ್ಯದರ್ಶಿಗಳು, ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.#KarnatakaFightsCoronapic.twitter.com/7GMICBA037謝謝,Twitter 將使用這項資訊來使你的時間軸更完美。 還原還原 -
#ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 108ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ 23ಎಕರೆ ಪ್ರದೇಶದಲ್ಲಿ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೆ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು.#Kempegowdapic.twitter.com/l5DkMm9DiV謝謝,Twitter 將使用這項資訊來使你的時間軸更完美。 還原還原 -
ಸರ್ವರಿಗೂ ನಾಡಪ್ರಭು ಶ್ರೀ ಕೆಂಪೇಗೌಡರ 511 ನೇ ಜಯಂತಿಯ ಹಾರ್ದಿಕ ಶುಭಾಶಯಗಳು.
#Bengaluru#KempegowdaJayantipic.twitter.com/PcN3EJAAHS謝謝,Twitter 將使用這項資訊來使你的時間軸更完美。 還原還原 -
ಇಂದು ರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಸಾಗಾಣಿಕೆಯ ವಿರೋಧಿ ದಿನದಂದು ರಾಜ್ಯಕ್ಕೆ ನನ್ನ ಸಂದೇಶ.... ಬನ್ನಿ ನಾವೆಲ್ಲರೂ ಮಾದಕ ವಸ್ತುಗಳ ಸೇವನೆ ಹಾಗೂ ಸಾಗಾಣಿಕೆಯ ವಿರುದ್ಧ ಸಮರ ಸಾರೋಣ..
@CMofKarnataka@BlrCityPolicepic.twitter.com/BzcFhWVIx9謝謝,Twitter 將使用這項資訊來使你的時間軸更完美。 還原還原 -
ದೇಶದ ಐಕ್ಯತೆ ಹಾಗೂ ಸಾರ್ವಭೌಮತ್ವೆಗಾಗಿ ತಮ್ಮ ಜೀವವನ್ನು ಬಲಿದಾನ ನೀಡಿದ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನದ ದಿನದಂದು ಭಾವಪೂರ್ಣ ನಮನಗಳು..pic.twitter.com/QDNiqCrLqN
謝謝,Twitter 將使用這項資訊來使你的時間軸更完美。 還原還原 -
ಯೋಗವೇ ಅರೋಗ್ಯವಂತ ಜೀವನಕ್ಕೆ ದಾರಿ... ಸರ್ವರಿಗೂ 6ನೇ ವಿಶ್ವ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳು..
#InternationalYogaDay#YogaDaypic.twitter.com/SzRUCHaWfh謝謝,Twitter 將使用這項資訊來使你的時間軸更完美。 還原還原 -
#ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಪೊಲೀಸ್ ವಸತಿಗೃಹ, ಸಂಚಾರಿ ಪೊಲೀಸ್ ಠಾಣೆ ಹಾಗೂ ವೈರ್ ಲೆಸ್ ತರಬೇತಿ ಶಾಲೆಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರೊಂದಿಗೆ ಆನ್ ಲೈನ್ ಮೂಲಕ ಉದ್ಘಾಟಿಸಿಲಾಯಿತು.@BSYBJP@CMofKarnataka@DgpKarnatakapic.twitter.com/ZkILxRYEKe謝謝,Twitter 將使用這項資訊來使你的時間軸更完美。 還原還原 -
Under the leadership of
@narendramodi ji India is transforming into new India. It is now strong and stable India and every Indian is proud of our strong armed forces, It is better China acknowledge it.#NewIndia謝謝,Twitter 將使用這項資訊來使你的時間軸更完美。 還原還原 -
ಭಾರತ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ವೀರ ಮರಣ ಹೊಂದಿದ ಭಾರತೀಯ ಸೇನೆಯ ವೀರಪುತ್ರರಿಗೆ ಭಾವಪೂರ್ಣ ಶ್ರದ್ಧಾಂಜಲಿ...
#ಜೈಹಿಂದ್#IndianArmypic.twitter.com/0IYQBSNbFT謝謝,Twitter 將使用這項資訊來使你的時間軸更完美。 還原還原 -
''The borders of India will remain intact under the leadership of PM Narendra Modi. India under the leadership of PM Narendra Modi will never compromise on the territorial integrity. We now have the political will and our Army is fully equipped to take on any adversary.''pic.twitter.com/W1WDm3Ap7s
謝謝,Twitter 將使用這項資訊來使你的時間軸更完美。 還原還原 -
#ಶಿಗ್ಗಾಂವ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರಿಗೆ ಹಾಗೂ ಕರೋನಾ ವಾರಿಯರ್ಸ್ ಗಳಿಗೆ ನನ್ನ ಪೋಷಕತ್ವದ ಕ್ಷಮತಾ ಸೇವಾ ಸಂಸ್ಥೆಯಿಂದ ಆಹಾರದ ಕಿಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳನ್ನು ವಿತರಿಸಲಾಯಿತು. ಕರ್ನಾಟಕದ ಗೃಹ ಸಚಿವರಾದ ಶ್ರೀ@BSBommai ಅವರು ಕೊರೋನಾ ವಾರಿಯರ್ಸ್ ಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.pic.twitter.com/kr34ym2TKm謝謝,Twitter 將使用這項資訊來使你的時間軸更完美。 還原還原 -
ಇಂದು
#ಹಾವೇರಿ ಪಟ್ಟಣದಲ್ಲಿ ಕೋವಿಡ್ -19 / ಆರ್. ಟಿ. ಪಿ. ಸಿ. ಆರ್. ಲ್ಯಾಬ್ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಶಿವಕುಮಾರ ಉದಾಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.#Haveripic.twitter.com/J4IILt604g謝謝,Twitter 將使用這項資訊來使你的時間軸更完美。 還原還原 -
Sharing some glimpses from today’s Karnataka Jan-Samvad virtual rally.pic.twitter.com/v4nwlnTzi1
謝謝,Twitter 將使用這項資訊來使你的時間軸更完美。 還原還原 -
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಾದ ಶ್ರೀ ಜೆ. ಪಿ. ನಡ್ಡಾ ರವರು ದಿ. 16 ರಂದು ಸಂಜೆ 6 ಕ್ಕೆ ಕರ್ನಾಟಕ ಜನಸಂವಾದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬನ್ನಿ ಭಾಗವಹಿಸಿ! ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನ - ಮನೆಗಳಿಗೆ ತಲುಪಿಸೋಣ.
#JanSamvadKarnataka@BJP4Karnatakapic.twitter.com/mwM32EycOv謝謝,Twitter 將使用這項資訊來使你的時間軸更完美。 還原還原
看來要一段時間讀取資料。
Twitter 可能已超出負載,或發生暫時性的小問題。請再試一次,或造訪 Twitter 狀態以取得更多資訊。