ABVP Karnatakaಪರಿಶೀಲಿಸಿದ ಖಾತೆ

@ABVPKarnataka

Official Twitter Handle of ABVP Karnataka|Official National Handle of ABVP | ಕಸ್ತೂರಿ ಕನ್ನಡ| ಸಿರಿಗನ್ನಡಂ ಗೆಲ್ಗೆ

Karnataka, India
ಅಕ್ಟೋಬರ್ 2011 ಸಮಯದಲ್ಲಿ ಸೇರಿದ್ದಾರೆ

ಟ್ವೀಟ್‌ಗಳು

ನೀವು @ABVPKarnataka ಅವರನ್ನು ತಡೆಹಿಡಿದಿರುವಿರಿ

ಈ ಟ್ವೀಟ್‌ಗಳನ್ನು ವೀಕ್ಷಿಸಲು ನೀವು ಖಚಿತವಾಗಿ ಬಯಸುವಿರಾ? ಟ್ವೀಟ್ ವೀಕ್ಷಣೆಯು @ABVPKarnataka ಅವರ ತಡೆತೆರವುಗೊಳಿಸುವುದಿಲ್ಲ

  1. ಪಿನ್ ಮಾಡಿದ ಟ್ವೀಟ್
    ಏಪ್ರಿ 23

    7-4-2020 ರಂದು ನೇಪಾಳದಿಂದ ಕೆಲಸಕ್ಕಾಗಿ ಬಂದಂತಹ ಕುಟುಂಬದ ಹೆಣ್ಣುಮಗಳು 2 ದಿನಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು ಆ ಮಗುವಿಗೆ ಬೇಕಾದಂತಹ ತೊಟ್ಟಿಲು, ಬಟ್ಟೆ, ನ್ಯಾಪ್ಕಿನ್ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಎಬಿವಿಪಿ ಕಾರ್ಯಕರ್ತರು ನೀಡಿ ಕಷ್ಟಕಾಲದಲ್ಲಿ ನೆರವಾದರು

    , , ಮತ್ತು 7 ಇತರರು
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  2. ಅವರು ಮರುಟ್ವೀಟಿಸಿದ್ದಾರೆ
    19 ಗಂಟೆಗಳ ಹಿಂದೆ

    ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ಭೈರಪ್ಪ ಅವರನ್ನು ಮೈಸೂರು ವಿವಿಯ ಭೂವಿಜ್ಞಾನ ವಿಭಾಗಕ್ಕೆ ಸಂದರ್ಶನ ಪ್ರಾಧ್ಯಾಪಕರನ್ನಾಗಿ ನೇಮಿಸಿರುವ ಮೈಸೂರು ವಿವಿಯ ಕುಲಪತಿಗಳ ಕ್ರಮವನ್ನು ಈ ಹಿಂದೆ ಎಬಿವಿಪಿ ವಿರೋಧಿಸಿತ್ತು. ಇದೀಗ ಈ ಕ್ರಮವನ್ನು ಮೈಸೂರು ವಿಶ್ವವಿದ್ಯಾಲಯವೂ ಜಾರಿಗೆ ಬರದಂತೆ ಹಿಂಪಡೆದಿದೆ

    , , ಮತ್ತು 4 ಇತರರು
    ರದ್ದುಗೊಳಿಸು
  3. 20 ಗಂಟೆಗಳ ಹಿಂದೆ

    ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ಕಾರ್ಯಕರ್ತರು ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷಿಸಿದರು.

    , , ಮತ್ತು 7 ಇತರರು
    ರದ್ದುಗೊಳಿಸು
  4. 20 ಗಂಟೆಗಳ ಹಿಂದೆ

    ಎಬಿವಿಪಿ ರಾಯಬಾಗ್ ಶಾಖೆ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾಸ್ಕಗಳನ್ನು ವಿತರಿಸಲಾಯಿತು.

    , , ಮತ್ತು 7 ಇತರರು
    ರದ್ದುಗೊಳಿಸು
  5. 20 ಗಂಟೆಗಳ ಹಿಂದೆ

    ಎಬಿವಿಪಿ ಇಂಡಿ ಕಾರ್ಯಕರ್ತರು ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ನಾನಿಟೈಜರ್ ವಿತರಣೆ ಮಾಡಿದರು.

    , , ಮತ್ತು 7 ಇತರರು
    ರದ್ದುಗೊಳಿಸು
  6. ಜೂನ್ 18

    ಚಿತ್ರದುರ್ಗ ವತಿಯಿಂದ ಹಿಮಗಿರಿಯ ಗಲ್ವಾನ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಚಿತ್ರದುರ್ಗದ ಹಲವು ಶಾಖೆಗಳಲ್ಲಿ ಶ್ರದ್ದಾಂಜಲಿ ಸಲ್ಲಿಸಿ ಹಾಗೂ ಒಂದು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಲಾಯಿತು. h

    , , ಮತ್ತು 7 ಇತರರು
    ರದ್ದುಗೊಳಿಸು
  7. ಜೂನ್ 18

    appreciates the II PUC students for their courageous efforts and responsibilities delivered by facing the exams. Thank you, Parents & Teachers

    , , ಮತ್ತು 7 ಇತರರು
    ರದ್ದುಗೊಳಿಸು
  8. ಜೂನ್ 18

    ABVP - By the students, For the students ABVP works for the welfare of student community in every possible way.

    ರದ್ದುಗೊಳಿಸು
  9. ಅವರು ಮರುಟ್ವೀಟಿಸಿದ್ದಾರೆ
    ಜೂನ್ 18

    Uddhav Thackeray’s Maharashtra Govt detains people for protesting against China! Karyakartas of protesting outside the Chinese Consulate in Mumbai were detained by Mumbai Police. Raising your voice when China is killing our soldiers is a crime in Maharashtra now?

    , , ಮತ್ತು 7 ಇತರರು
    ರದ್ದುಗೊಳಿಸು
  10. ಜೂನ್ 18

    ABVP Bengaluru Rural Karyakartas of Nelamangala provided free masks for all the students who are appearing for II PUC examination also conducted thermal scanning before entering examination center.

    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  11. ಜೂನ್ 18

    ನೆಲಮಂಗಲದ ಬಸವನ ದೇವರ ಮಠದಲ್ಲಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನ್ ಹಾಗು ಮಾಸ್ಕ್ಗಳನ್ನು ಸಾವಿರಾರು ವಿದ್ಯಾರ್ಥಿಗಳಿಗೆ ವಿತರಿಸಿದ ಕಾರ್ಯಕರ್ತರು

    , , ಮತ್ತು 7 ಇತರರು
    ಈ ಥ್ರೆಡ್ ತೋರಿಸಿ
    ರದ್ದುಗೊಳಿಸು
  12. ಜೂನ್ 18

    ಭಾರತ ಮತ್ತುಚೀನಾ ಗಡಿಯಲ್ಲಿ ನಡೆದ ಕದನದಲ್ಲಿ ಚೀನಿ ಸೈನಿಕರ ಹುಟ್ಟಡಗಿಸಿ ಹುತಾತ್ಮರಾದ ವೀರ ಯೋಧರಿಗೆ ಎಬಿವಿಪಿ ಮೈಸೂರು () ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು. "For your Tommorrow We gave our Today"

    , , ಮತ್ತು 7 ಇತರರು
    ರದ್ದುಗೊಳಿಸು
  13. ಜೂನ್ 18

    ಬಂಟ್ವಾಳ ಶಾಖೆ ವತಿಯಿಂದ ಚೀನಾ ಜೊತೆಗಿನ ಕಾದಾಟದಲ್ಲಿ ವೀರ ಮರಣ ಹೊಂದಿದ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಮತ್ತು ಚೀನಾದ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿ ಉರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.

    , , ಮತ್ತು 7 ಇತರರು
    ರದ್ದುಗೊಳಿಸು
  14. ಜೂನ್ 17

    ಹೊಸದುರ್ಗ ವತಿಯಿಂದ ಹಿಮಗಿರಿಯ ಗಲ್ವಾನ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕಾರ್ಯಕರ್ತರ ಮನೆಗಳಲ್ಲಿ ಕುಟುಂಬದೊಂದಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸಿದೆವು.

    , , ಮತ್ತು 7 ಇತರರು
    ರದ್ದುಗೊಳಿಸು
  15. ಅವರು ಮರುಟ್ವೀಟಿಸಿದ್ದಾರೆ
    ಜೂನ್ 17

    Karyakarta of ABVP in Nelamangala Taluk of Karnataka, along with his little sister, paid homage to Col. Santhosh Babu who was martyred during the scuffle between India and China at LAC in Galwan Valley, Ladakh.

    , , ಮತ್ತು 7 ಇತರರು
    ರದ್ದುಗೊಳಿಸು
  16. ಅವರು ಮರುಟ್ವೀಟಿಸಿದ್ದಾರೆ
    ಜೂನ್ 17

    We noticed some personalities & prominent handles have mistakenly, without any ill-will reported the girl to be daughter of martyr Col Santhosh Babu. We understand their sentiments, but deem it necessary to clarify that the girl is younger sister of an karyakarta.

    , , ಮತ್ತು 7 ಇತರರು
    ರದ್ದುಗೊಳಿಸು
  17. ಜೂನ್ 17

    Kindly Note: The girl in the photo is Kumari Manashri, it was a condolence program held by in Nelamangala taluk Karnataka

    ರದ್ದುಗೊಳಿಸು
  18. ಅವರು ಮರುಟ್ವೀಟಿಸಿದ್ದಾರೆ
    ಜೂನ್ 16

    ABVP Karnataka paid tribute to martyred soldiers in India-China borders during retaliation. 🇮🇳

    , , ಮತ್ತು 7 ಇತರರು
    ರದ್ದುಗೊಳಿಸು
  19. ಜೂನ್ 16

    Lets pay our homage to Col Santosh Babu,Commanding Officer of 16 Bihar Regiment martyred today in retaliation with china. Tributes by lighting the lamp for the martyred soul by Bengaluru Rural Vibhag. ಓಂ ಶಾಂತಿಃ

    , , ಮತ್ತು 7 ಇತರರು
    ರದ್ದುಗೊಳಿಸು
  20. ಜೂನ್ 16
    ರದ್ದುಗೊಳಿಸು
  21. ಅವರು ಮರುಟ್ವೀಟಿಸಿದ್ದಾರೆ
    ಜೂನ್ 16

    ABVP, along with every Indian, stands with Indian Armed Forces guarding the country during the scuffle going on between India & China at LAC in . We mourn the loss of a Colonel & 2 Soldiers of Indian Army who made the supreme sacrifice in the line of duty. ॐ शान्ति।

    ರದ್ದುಗೊಳಿಸು

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.

    ಇದನ್ನೂ ಸಹ ನೀವು ಇಷ್ಟಪಡಬಹುದು

    ·