Thursday, April 16, 2020

LATEST NEWS

ತಿ.ನರಸೀಪುರ ಮುಡುಕುತೊರೆ ಪರ್ವತ ಪರಿಷೆ ರದ್ದು

ಮೈಸೂರು, ಏಪ್ರಿಲ್ 16, 2020 (www.justkannada.in): ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆಯ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಏಪ್ರಿಲ್ 20 ರಂದು ಪರ್ವತ ಪರಿಷೆ (ಚಿಕ್ಕಜಾತ್ರೆ) ನಡೆಯಬೇಕಿದ್ದು, ಕೋರೊನಾ ಸೋಂಕು...

ಮೈಸೂರಿನಲ್ಲಿ ‘ಲಾಕ್’ ಆಗಿದ್ದ ನಟಿ‌ ಭಾರತಿ ವಿಷ್ಣುವರ್ಧನ್ ಮರಳಿ ಬೆಂಗಳೂರಿಗೆ ಹಿಂದಿರುಗಿದ್ದು ಹೇಗೆ ಗೊತ್ತಾ?!

ಮೈಸೂರು, ಏಪ್ರಿಲ್ 16, 2020 (www.justkannada.in): ಮೈಸೂರಿಗೆ ಆಗಮಿಸಿ ಲಾಕ್ ಡೌನ್ ನಲ್ಲಿ‌ ಸಿಲುಕಿಕೊಂಡಿದ್ದ ಹಿರಿಯ ನಟಿ ಭಾರತಿ‌‌ ವಿಷ್ಣುವರ್ಧನ್ ಅವರು ಬೆಂಗಳೂರಿಗೆ ಹಿಂದಿರುಗಲು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ನೆರವಾಗಿದ್ದಾರೆ. ಹಿರಿಯ...

ಇದು ರಾಜಕೀಯ‌ ಮಾಡುವ ಸಮಯವಲ್ಲ, ಕೊರೊನಾ ವಿರುದ್ಧದ ಯುದ್ಧಕಾಲ:‌ ಸಚಿವ ಬಿ.ಸಿ.ಪಾಟೀಲ್

ಚಿತ್ರದುರ್ಗಾ, ಏಪ್ರಿಲ್ 16, 2020 (www.justkannada.in): ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ.‌ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ, ಇಂಥ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ - ಟಿಪ್ಪಣಿ...
96,390FansLike
1,878FollowersFollow
1,295FollowersFollow
7,540SubscribersSubscribe
- Advertisement -

POPULAR

the scion of mysore, yaduveer and his wife trishika suddenly arrived today at mysore devaraja market.

ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

  ಮೈಸೂರು, ಜೂ.16, 2019 : (www.justkannada.in news) : ದೇವರಾಜ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ಆದೇಶವನ್ನು ತಪ್ಪಾಗಿ ಅರ್ಥಸಿಕೊಂಡು ವರದಿ ಮಾಡಿದ್ದ ಮಾಧ್ಯಮಗಳಿಗೆ ನಿನ್ನೆಯಷ್ಟೆ ಯದುವೀರ್ ಮಂಗಳಾರತಿ ಮಾಡಿದ್ದರು. ಇಂದು ಮುಂಜಾನೆ...
public-tv.editor-ranganath-bhaskar-prasad-lock.down

ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

  ಮೈಸೂರು, ಮಾ.30, 2020 : (www.justkannada.in news ) ಕರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ್ದರೂ ಓಡಾಡುವ ಸಾರ್ವಜನಿಕರಿಗೆ ಬುದ್ದಿವಾದ ಹೇಳುವ ಬದಲು‌ ಅನಗತ್ಯವಾಗಿ ಟೀಕೆ ಮಾಡಿದ ಪಬ್ಲಿಕ್ ಟಿವಿ ಸಂಪಾದಕ...

ಹುಲಿಯನ್ನೆ ಅಟ್ಟಾಡಿಸಿದ ಕಾಡುಕೋಣ, ಕೊನೆಗೂ ಕೋಣದ ರಕ್ತ ಹೀರಿದ ಹುಲಿ: ಬಂಡೀಪುರದಲ್ಲಿ ನಡೆದ ಘಟನೆ ವೀಡಿಯೋ ವೈರಲ್

ಬೆಂಗಳೂರು, ಮೇ 12, 2019 (www.justkannada.in): ಬೇಟೆಗಾಗಿ ಬಂದ ಹುಲಿಯನ್ನ ಧೈರ್ಯವಾಗಿ ಓಡಿಸಿದ ಒಂಟಿ ಕೋಣ... ಹುಲಿಯನ್ನೆ ಅಟ್ಟಾಡಿಸಿದ ಕಾಡುಕೋಣದ ವಿಡೀಯೋ ವೈರಲ್ ಆಗಿದೆ. ಗುಂಪಿನಲ್ಲಿ ಮೇಯುವಾಗ ಬೇಟೆಗಾಗಿ ಕಾಯುತ್ತಿದ್ದ ಹುಲಿದಾಳಿಗೆ ಹೆದರದೇ ಕಾಡೆಮ್ಮೆಗಳ...
Devotees do not come to Dharmasthala for a few days: veerendra heggade appeal

ಧರ್ಮಸ್ಥಳಕ್ಕೆ ಭಕ್ತರು, ಪ್ರವಾಸಿಗರು ಕೆಲ ದಿನಗಳ ಮಟ್ಟಿಗೆ ಬರಬೇಡಿ : ವಿರೇಂದ್ರ ಹೆಗ್ಗಡೆ ಮನವಿ

  ಬೆಂಗಳೂರು, ಮೇ 17, 2019 : (www.justkannada.in news) : ರಾಜ್ಯದ ಧಾರ್ಮಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತಾಧಿಗಳು ಭೇಟಿ ನೀಡುವ ಉದ್ದೇಶವಿದ್ದರೆ ಅದನ್ನು ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡಿ ಎಂದು ಕ್ಷೇತ್ರದ ಧರ್ಮಾಧಿಕಾರಿ...
KARNATAKA HIGH COURT - ORDERS-  4 MEDIA HOUSES- PAY RS 73 LAKHS- false.news-penalty

ಸುಳ್ ಸುದ್ಧಿ ಪ್ರಕಟಿಸಿದ ಕನ್ನಡ ಮಾಧ್ಯಮಗಳಿಗೆ 73 ಲಕ್ಷ ರೂ ‘ದಂಡ’ನೆ ವಿಧಿಸಿದ ಹೈಕೋರ್ಟ್..

  ಬೆಂಗಳೂರು, ಜ.29, 2020 : (www.justkannada.in news )  ಸುಳ್ ಸುದ್ಧಿ ಪ್ರಕಟಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ  ಹೈಕೋರ್ಟ್ ಮಂಗಳವಾರ ವಿವಿಧ ಮಾಧ್ಯಮಗಳಿಗೆ ಬರೋಬ್ಬರಿ 73 ಲಕ್ಷ ರೂ. ದಂಡ ವಿಧಿಸಿದೆ. ಇಂಗ್ಲಿಷ್ ದಿನಪತ್ರಿಕೆ ಡೆಕ್ಕನ್...