சுயவிவரப் புகைப்படத்தைக் திறக்கிறது
பின்தொடர்
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
@hd_kumaraswamy
ಹೆಮ್ಮೆಯ ಕನ್ನಡಿಗ | Former Chief Minister of Karnataka
Karnataka, Indiajds.ind.inஇணைந்த தேதி: ஜூலை 2014

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy -இன் கீச்சுகள்

ಚಿಂತಾಮಣಿ ವಿಧಾನಸಭೆ ಕ್ಷೇತ್ರದ ಕೈವಾರ ಪುಣ್ಯಕ್ಷೇತ್ರದಲ್ಲಿ ಶ್ರೀ ಅಮರನಾರಾಯಣ ಸ್ವಾಮಿ ದೇವರ ದಿವ್ಯಸನ್ನಿಧಿಯಲ್ಲಿ ಪಂಚರತ್ನ ರಥಯಾತ್ರೆ ಮತ್ತು ಬೃಹತ್ ಸಮಾವೇಶ. ಧನ್ಯತೆಯ ಕ್ಷಣ. #ಪಂಚರತ್ನ_ರಥಯಾತ್ರೆ #Pacharatna_Rathayatre #ಚಿಕ್ಕಬಳ್ಳಾಪುರ
படம்
படம்
படம்
படம்
113
ಚಿಂತಾಮಣಿ ವಿಧಾನಸಭೆ ಕ್ಷೇತ್ರದ ಕೈವಾರದಲ್ಲಿ ಪಂಚರತ್ನ ರಥಯಾತ್ರೆಯ ರೋಡ್ ಶೋ ನಡೆಸಿದೆ. ಜನರ ಅಮೋಘ ಬೆಂಬಲ ಕಂಡು ಚಕಿತನಾದೆ. ಈ ಮಹಾಜನತೆಗೆ ನಾನು ಚಿರಋಣಿ. ಚಿಂತಾಮಣಿ ಕ್ಷೇತ್ರದ ಶಾಸಕ ಎಂ.ಕೃಷ್ಣಾರೆಡ್ಡಿ ಜತೆಯಲ್ಲಿದ್ದರು. #ಪಂಚರತ್ನ_ರಥಯಾತ್ರೆ #Pancharatna_Rathayatre #ಚಿಕ್ಕಬಳ್ಳಾಪುರ
படம்
படம்
படம்
படம்
7
137
ಪಂಚರತ್ನ ರಥಯಾತ್ರೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದು, ಬೆಳಗ್ಗೆ ಕೈವಾರದಲ್ಲಿರುವ ಇಬ್ರಾಹಿಂ ಶಾವಳ್ಳಿ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. #ಪಂಚರತ್ನ_ರಥಯಾತ್ರೆ #Pancharatna_Rathayatre #ಚಿಕ್ಕಬಳ್ಳಾಪುರ
உட்பொதிக்கப்பட்ட வீடியோ
0:31
1.8ஆ பார்வைகள்
4
136
ಚಿಂತಾಮಣಿ ವಿಧಾನಸಭೆ ಕ್ಷೇತ್ರದಲ್ಲಿರುವ ಕೈವಾರ ಪುಣ್ಯಕ್ಷೇತ್ರದಲ್ಲಿ ತಮ್ಮ ತತ್ವಗಳ ಮೂಲಕ ಸಮಾಜಕ್ಕೆ ದಿವ್ಯಬೆಳಕಾಗಿರುವ ಕಾಲಜ್ಞಾನಿಗಳಾದ ಶ್ರೀ ಶ್ರೀ ಶ್ರೀ ಕೈವಾರ ಯೋಗಿನಾರೇಯಣರಿಗೆ ಪೂಜೆ ಸಲ್ಲಿಸಲಾಯಿತು. #ಪಂಚರತ್ನ_ರಥಯಾತ್ರೆ #Pancharatna_Rathayatre #ಚಿಕ್ಕಬಳ್ಳಾಪುರ
படம்
படம்
8
244
ಈ ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಿದ್ದೇನೆ ಹೊರತು, ಯಾರಿಗೂ ಅಪಮಾನ ಮಾಡುವುದಕ್ಕೆ ಅಲ್ಲ. ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. 3/3
16
245
இந்தத் தொடர்ச்சியைக் காண்பி
ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು. ಮಕ್ಕಳು 2-3 ವರ್ಷದಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಪಾಠ ಕೇಳುತ್ತಿದ್ದರು ಎಂದು ಕೇಳಿ ನನ್ನಲ್ಲಿ ಆಕ್ರೋಶ ಉಂಟಾಗಿತ್ತು. 2/3
8
243
இந்தத் தொடர்ச்சியைக் காண்பி
ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ.1/3
109
714
இந்தத் தொடர்ச்சியைக் காண்பி
ಪಂಚರತ್ನ ರಥಯಾತ್ರೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರವೇಶಿಸಲಿದೆ. ಪರಮ ಪುಣ್ಯಕ್ಷೇತ್ರ ಕೈವಾರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಿ ನಾರೇಯಣ ಯತೀಂದ್ರರ ಸನ್ನಿಧಿಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ಯಾತ್ರೆ ಆರಂಭ. #ಪಂಚರತ್ನ_ರಥಯಾತ್ರೆ #Pancharatna_Rathayatre #ಚಿಕ್ಕಬಳ್ಳಾಪುರ
படம்
5
163
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ರಾತ್ರಿವರೆಗೂ ರೋಡ್ ಶೋ ನಡೆಸಲಾಯಿತು. ಜನತೆ ತೋರಿದ ವಿಶ್ವಾಸ, ಬೆಂಬಲಕ್ಕೆ ನಾನು ಸದಾ ಕೃತಜ್ಞ. ಪಂಚರತ್ನ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
படம்
படம்
2
166
ಪಂಚರತ್ನ ರಥಯಾತ್ರೆ, ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಜೆಡಿಎಸ್ ಜಾತ್ರೆ. ಈ ಅಭಿಮಾನಕ್ಕೆ ನಾನು ಚಿರಋಣಿ. ನನ್ನ ಪಾಲಿಗೆ ಇದು ಧನ್ಯತೆಯ ಕ್ಷಣ. #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
உட்பொதிக்கப்பட்ட வீடியோ
0:37
1.7ஆ பார்வைகள்
3
198
ಶ್ರೀನಿವಾಸಪುರದಲ್ಲಿ ಪಂಚರತ್ನ ರಥಯಾತ್ರೆಯ ರೋಡ್ ಶೋ. ಕ್ಷೇತ್ರದ ಅಭ್ಯರ್ಥಿ ಶ್ರೀ ಜಿ.ಕೆ.ವೆಂಕಟಶಿವಾರೆಡ್ಡಿ, ಪಕ್ಷದ ಯುವ ಘಟಕದ ಅಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀ ಚೌಡರೆಡ್ಡಿ ತೂಪಲ್ಲಿ ಮತ್ತಿತರರು ಹಾಜರಿದ್ದರು. #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
படம்
3
129
ಗಾಯಗೊಂಡು ಕೊಮಾದಲ್ಲಿರುವ ಮಹಿಳೆಯೊಬ್ಬರ ಪುತ್ರನ ಚಿಕಿತ್ಸೆಯ ನೆರವಿಗೆ ಪಕ್ಷ ಧಾವಿಸಿದ್ದು, 50 ಸಾವಿರ ರೂ. ನೆರವನ್ನು ಪಕ್ಷದ ಪರವಾಗಿ ನಿಖಿಲ್ ಕುಮಾರಸ್ವಾಮಿ ಅವರು ಆ ತಾಯಿಗೆ ಹಸ್ತಾಂತರ ಮಾಡಿದರು.2/2
படம்
படம்
3
106
இந்தத் தொடர்ச்சியைக் காண்பி
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ರೋಜರನಹಳ್ಳಿ ಕ್ರಾಸ್ ಬಳಿ ಪಂಚರತ್ನ ರಥಯಾತ್ರೆ, ರೋಡ್ ಶೋ, ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದೆ. ರಾಜ್ಯ ಯುವ ಅಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ, ಕ್ಷೇತ್ರದ ಅಭ್ಯರ್ಥಿ ಶ್ರೀ ವೆಂಕಟಶಿವಾರೆಡ್ಡಿ, ವಿಧಾನಪರಿಷತ್ ಸದಸ್ಯ ಶ್ರೀ ಗೋವಿಂದರಾಜು, ಶ್ರೀ ಚೌಡರೆಡ್ಡಿ ತೂಪಲ್ಲಿ ಇದ್ದರು.,1/2
படம்
படம்
படம்
படம்
5
207
இந்தத் தொடர்ச்சியைக் காண்பி
ಅಲ್ಲದೆ; ಕೋಲಾರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕರೆ ಮಾಡಿ, ಕೂಡಲೇ ಬಂಗವಾದಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿಕೊಡಬೇಕಾಗಿ ಸೂಚಿಸಿದ್ದೇನೆ.4/4 #ಪಂಚರತ್ನ_ರಥಯಾತ್ರೆ #Pancharatna_Rathayatre
உட்பொதிக்கப்பட்ட வீடியோ
0:09
1ஆ பார்வைகள்
3
128
இந்தத் தொடர்ச்சியைக் காண்பி
ಸ್ಥಳದಿಂದಲೇ ದೂರವಾಣಿಯಲ್ಲಿ ಮಾಡಿದ ಒತ್ತಾಯಕ್ಕೆ ಶಿಕ್ಷಣ ಸಚಿವರಾದ ಶ್ರೀ ಅವರು ಸ್ಪಂದಿಸಿದ್ದು, ಆದಷ್ಟು ಬೇಗ ಬಂಗವಾದಿ ಗ್ರಾಮದ ಶಾಲೆಗೆ ನೂತನ ಕಟ್ಟಡ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.3/4 #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
உட்பொதிக்கப்பட்ட வீடியோ
0:43
1.1ஆ பார்வைகள்
3
175
இந்தத் தொடர்ச்சியைக் காண்பி
ಹಠ ಬಿಡದೇ ನನ್ನನ್ನು ಆ ಶಿಥಿಲವಾಗಿರುವ ಶಾಲೆಗೆ ಕರೆದುಕೊಂಡು ಹೋಗಿ, ಅಲ್ಲಿನ ದುಸ್ಥಿತಿಯ ದರ್ಶನ ಮಾಡಿಸಿದರು. ಕಳೆದ ಎರಡುಮೂರು ವರ್ಷಗಳಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದರು.2/4 #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
உட்பொதிக்கப்பட்ட வீடியோ
0:44
523 பார்வைகள்
2
80
இந்தத் தொடர்ச்சியைக் காண்பி
ಪಂಚರತ್ನ ರಥಯಾತ್ರೆ ವೇಳೆ ಎದುರಾದ ಈ ಘಟನೆಯಿಂದ ನನಗೆ ಬಹಳ ನೋವಾಗಿದೆ. ಯಾತ್ರೆಯು ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದಲ್ಲಿ ಸಾಗುವಾಗ ಬಂಗವಾದಿ ಗ್ರಾಮದ ಸರಕಾರಿ ಶಾಲೆ ಮಕ್ಕಳು ಶಾಲಾ ಕಟ್ಟಡಕ್ಕಾಗಿ ಕಣ್ಣೀರಿಟ್ಟರು, ರಸ್ತೆಯಲ್ಲಿ ಅಡ್ಡಗಟ್ಟಿದರು.1/4 #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
உட்பொதிக்கப்பட்ட வீடியோ
0:44
4.2ஆ பார்வைகள்
12
354
இந்தத் தொடர்ச்சியைக் காண்பி
ಪಂಚರತ್ನ ರಥಯಾತ್ರೆಯು ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದಲ್ಲಿ ಸಾಗುವಾಗ ಮಾದನಹಳ್ಳಿ ಕ್ರಾಸ್ ಬಳಿ ನನ್ನನ್ನು ಅಕ್ಕರೆಯಿಂದ ಬರಮಾಡಿಕೊಂಡ ಮಕ್ಕಳು. #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
உட்பொதிக்கப்பட்ட வீடியோ
0:20
1.5ஆ பார்வைகள்
2
249
ಕೋಲಾರ ಜಿಲ್ಲೆಯ ಮದನೂರು ಕ್ರಾಸ್ ಬಳಿ ಪಂಚರತ್ನ ರಥಯಾತ್ರೆಗೆ ವ್ಯಕ್ತವಾದ ಜನ ಬೆಂಬಲ. ಪಂಚರತ್ನಗಳು ರಾಜ್ಯದ ಸಮಗ್ರ ಅಭಿೃದ್ಧಿಗಾಗಿ ನಾನು ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆ ಎಂದು ಜನತೆಗೆ ಮನದಟ್ಟು ಮಾಡಿದೆ. #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
உட்பொதிக்கப்பட்ட வீடியோ
0:32
947 பார்வைகள்
1
125
ಪಂಚರತ್ನ ರಥಯಾತ್ರೆಯು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರಕ್ಕೆ ಸಾಗುವ ಮಾರ್ಗದ ನಡುವೆ ತೊಟ್ಲಿಯ ಶ್ರೀ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳ ಜತೆ ಸಂವಾದ ನಡೆಸಿದೆ. #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
உட்பொதிக்கப்பட்ட வீடியோ
0:38
1ஆ பார்வைகள்
3
156
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರಕ್ಕೆ ಪಂಚರತ್ನ ರಥಯಾತ್ರೆ ಇಂದು ಪದಾರ್ಪಣೆ ಮಾಡಿತು. ಸುಗುಟೂರು ಗ್ರಾಮದಲ್ಲಿ ಕ್ಷೇತ್ರದ ಅಭ್ಯರ್ಥಿ ಶ್ರೀ ವೆಂಕಟಶಿವಾರೆಡ್ಡಿ ಮತ್ತಿತರರು ಜತೆಯಲ್ಲಿ ಇದ್ದರು. #ಪಂಚರತ್ನ_ರಥಯಾತ್ರೆ #Pancharatna_Rathayatre #ಕೋಲಾರ
உட்பொதிக்கப்பட்ட வீடியோ
0:44
1.2ஆ பார்வைகள்
2
200
ಕೋಲಾರ ವಿಧಾನಸಭೆ ಕ್ಷೇತ್ರದ ಕ್ಯಾಲನೂರಿನಲ್ಲಿ ಇಂದು ಬೆಳಗ್ಗೆ ಗ್ರಾಮ ವಾಸ್ತವ್ಯ ಮುಗಿಸುವ ಮುನ್ನ ಅಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದೆ. #ಪಂಚರತ್ನ_ರಥಯಾತ್ರೆ #ಕೋಲಾರ #Pancharatna_Rathayatre
படம்
17
195
ಕೋಲಾರ ವಿಧಾನಸಭೆ ಕ್ಷೇತ್ರದ ಕ್ಯಾಲನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡುವ ಮುನ್ನ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ. ಪಂಚರತ್ನ ಯೋಜನೆಗಳ ಬಗ್ಗೆ ಜನತೆಗೆ ತಿಳಿಸಿದೆ. #ಪಂಚರತ್ನ_ರಥಯಾತ್ರೆ #ಕೋಲಾರ
உட்பொதிக்கப்பட்ட வீடியோ
0:26
991 பார்வைகள்
4
121
ಪಂಚರತ್ನ ರಥಯಾತ್ರೆಯ 4ನೇ ದಿನದ ನನ್ನ ಗ್ರಾಮ ವಾಸ್ತವ್ಯ ಕೋಲಾರ ವಿಧಾನಸಭೆ ಕ್ಷೇತ್ರದ ಕ್ಯಾಲನೂರು ಗ್ರಾಮದಲ್ಲಿ. ಸುಮಾರು 35ಕ್ಕೂ ಹೆಚ್ಚು ಗ್ರಾಮಗಳ ಯಾತ್ರೆ ಮುಗಿಸಿಕೊಂಡು ಬಂದಾಗ ಮಹಾಜನತೆ ನನ್ನನ್ನು ಬರಮಾಡಿಕೊಂಡ ಪರಿ ಇದು. ಸೋನೆ ಮಳೆ, ಚಳಿಯನ್ನು ಲೆಕ್ಕಿಸದೆ ನನಗಾಗಿ ಕಾದಿದ್ದ ಜನತೆಗೆ ಕೃತಜ್ಞತೆಗಳು. #ಪಂಚರತ್ನ_ರಥಯಾತ್ರೆ #ಕೋಲಾರ
உட்பொதிக்கப்பட்ட வீடியோ
0:42
1ஆ பார்வைகள்
2
147
ಪಂಚರತ್ನ ರಥಯಾತ್ರೆಯಲ್ಲಿ ಮಕ್ಕಳ ಜತೆ ಸಂವಾದ ನಡೆಸಿ ಅವರ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡೆ. ಶಾಲೆಯ ಸೌಲಭ್ಯಗಳು, ಬಸ್ ವ್ಯವಸ್ಥೆ ಮತ್ತಿತರೆ ಅಂಶಗಳ ಬಗ್ಗೆ ಕೇಳಿ ತಿಳಿದುಕೊಂಡೆ. ಪಂಚರತ್ನ ಯೋಜನೆಗಳಲ್ಲಿ ಉಚಿತ ಶಿಕ್ಷಣವು ಒಂದು. ಮಕ್ಕಳಿಗೆ ಆ ವಿಷಯ ತಿಳಿಸಿದೆ. #ಪಂಚರತ್ನ_ರಥಯಾತ್ರೆ #ಕೋಲಾರ #Pancharatna_Rathayatre
உட்பொதிக்கப்பட்ட வீடியோ
0:31
842 பார்வைகள்
3
140
ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ. ಮುದ್ದುಮಕ್ಕಳ ಜತೆ ಮಾತು ಮನಸ್ಸಿಗೆ ಹಿತ. ಈ ಮಕ್ಕಳ ಭವ್ಯ ಭವಿಷ್ಯಕ್ಕೆ ಈ ಮಹಾಯತ್ರೆ. #ಪಂಚರತ್ನ_ರಥಯಾತ್ರೆ #ಕೋಲಾರ #pancharatna_rathayatre
உட்பொதிக்கப்பட்ட வீடியோ
0:11
1ஆ பார்வைகள்
1
130
ನೀವು ನಮ್ಮ ಸಿಎಂ ಆದರೆ ಸಾಕು ಸರ್... ಮಕ್ಕಳ ಮಾತು, ಬ್ರಹ್ಮದೇವರ ಮಾತು ಎನ್ನುತ್ತಾರೆ. ಈ ಮಕ್ಕಳ ಮಾತಿನಿಂದ ನನ್ನ ಮನಸ್ಸು ತುಂಬಿ ಬಂದಿದೆ. #ಪಂಚರತ್ನ_ರಥಯಾತ್ರೆ #ಕೋಲಾರ #pancharatna_rathayatre
உட்பொதிக்கப்பட்ட வீடியோ
0:44
2ஆ பார்வைகள்
13
237
ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣಕ್ಕೆ ನಾವೆಲ್ಲರೂ ಹೋರಾಟ ನಡೆಸಬೇಕು. ಒಟ್ಟಾಗಿ ಬದುಕು ಕಟ್ಟಿಕೊಂಡು ನಾಡನ್ನು ಶಾಂತಿ, ಸೌಹಾರ್ದತೆಯೊಂದಿಗೆ ಮರು ನಿರ್ಮಾಣ ಮಾಡೋಣ ಎಂದು ಈ ಸಂದರ್ಭದಲ್ಲಿ ಕರೆ ನೀಡಿದೆ.2/2 #ಪಂಚರತ್ನ_ರಥಯಾತ್ರೆ #ಕೋಲಾರ #Pancharatna_Rathayatre
படம்
படம்
படம்
படம்
5
107
இந்தத் தொடர்ச்சியைக் காண்பி
ಕೋಲಾರದ ರಹಮತ್ ನಗರದಲ್ಲಿ ಪಂಚರತ್ನ ರಥಯಾತ್ರೆಯ ರೋಡ್ ಶೋ. ಅಪಾರ ಜನಸ್ತೋಮದಿಂದ ಅಖಂಡ ಬೆಂಬಲ. ಇದು ಪಂಚರತ್ನ ಯೋಜನೆಗಳಿಗೆ ಅವರೆಲ್ಲರ ಅಧಿಕೃತ ಮುದ್ರೆ ಎನ್ನುವುದು ನನ್ನ ಭಾವನೆ.1/2
படம்
16
468
இந்தத் தொடர்ச்சியைக் காண்பி
ಕೋಲಾರದ ಬಂಗಾರಪೇಟೆ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದೆ. ಕೋಲಾರ ಕ್ಷೇತ್ರದ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಇತರರು ಜತೆಯಲ್ಲಿ ಇದ್ದರು. #ಪಂಚರತ್ನ_ರಥಯಾತ್ರೆ #Pacharatna_Rathayatre #ಕೋಲಾರ
படம்
2
143