Tweets
- Tweets, aktuel side.
- Tweets & svar
- Medier
Du blokerede @RAshokaBJP
Er du sikker på, at du vil vise disse Tweets? At vise Tweets vil ikke fjerne blokering af @RAshokaBJP
-
ನಮ್ಮ ಬಿಬಿಎಂಪಿ ಯ ನೂತನ ಮಹಾಪೌರರಾಗಿ ಶ್ರೀ ಗೌತಮ್ ಜೈನ್ ಹಾಗೂ ಉಪ-ಮಹಾಪೌರರಾಗಿ ಶ್ರೀ ರಾಮಮೋಹನ್ ರಾಜು ರವರ ಗೆಲುವಿನ ನಂತರ ನಾವೆಲ್ಲರೂ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ
@BSYBJP ರವರನ್ನು ಭೇಟಿಯಾಗಿ ಬಿಬಿಎಂಪಿ ಯ ಸರ್ವಾಂಗೀಣ ಅಭಿವೃದ್ಧಿಗೆ ಅವರ ಸಹಾಯ-ಸಹಕಾರ ಕೋರಿದೆವು.pic.twitter.com/Army49CubTTak. Twitter bruger dette til at forbedre din tidslinje. FortrydFortryd -
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಪೂರ್ವ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜೀ ರವರ ಜನ್ಮದಿನದ ಅಂಗವಾಗಿ ಗಾಂಧೀಜಿ ಪ್ರತಿಮೆ ಹಾಗೂ ಶಾಸ್ತ್ರೀ ಜೀ ರವರ ಭಾವಚಿತ್ರಕ್ಕೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ
@BSYBJPರವರು, ನೂತನ ಮಹಾಪೌರರಾದ ಶ್ರೀ ಗೌತಮ್ ಜೈನ್ ಹಾಗೂ ಇತರರ ಜೊತೆಗೂಡಿ ಪುಷ್ಪಾರ್ಚನೆ ಮಾಡಿ ನಮಿಸಿದೆವು.pic.twitter.com/1H2YdibdpVTak. Twitter bruger dette til at forbedre din tidslinje. FortrydFortryd -
ಸರಳಜೀವಿ, ಸಜ್ಜನ ರಾಜಕಾರಣಿ, ಅಪ್ರತಿಮ ನಾಯಕ, ದೇಶ ಕಂಡ ಶ್ರೇಷ್ಠ ಪ್ರಧಾನಿಗಳಲ್ಲೊಬ್ಬರಾದ ಶ್ರೀ ಲಾಲ್ ಬಹಾದುರ್ ಶಾಸ್ತ್ರೀ ಜೀ ರವರ ಜನ್ಮದಿನದಂದು ಅವರ ಆತ್ಮಕ್ಕೆ ಶತ ಶತ ನಮನಗಳು. Remembering the achievements of Honest politician, Great statesman & our 2nd PM Sri Lal Bahadur Shastri ji on his birth anniversary.pic.twitter.com/nKPy5a2tDX
Tak. Twitter bruger dette til at forbedre din tidslinje. FortrydFortryd -
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿರವರ 150ನೇ ಜನ್ಮದಿನದಂದ ಅವರ ಪಾದಾರವಿಂದಗಳಿಗೆ ನನ್ನ ನಮನಗಳು. Salutes to the Father of our Nation Sri Mahatma Gandhi ji on the occasion of his 150th birthday
#GandhiAt150#GandhiJayantipic.twitter.com/EAUUz4lRUyTak. Twitter bruger dette til at forbedre din tidslinje. FortrydFortryd -
ಇಂದು ನಡೆದ ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಾದ ಶ್ರೀ ಗೌತಮ್ ಕುಮಾರ್ ಜೈನ್ ಹಾಗೂ ಶ್ರೀ ರಾಮಮೋಹನ್ ರಾಜು ರವರ ಗೆಲುವನ್ನು ನಮ್ಮ ರಾಜ್ಯಾಧ್ಯಕ್ಷರಾದ
@nalinkateelರೊಂದಿಗೆ ಬೆಂಗಳೂರಿನ ಹಲವಾರು ಮುಖಂಡರೆಲ್ಲಾ ಸೇರಿ ಸಂಭ್ರಮಿಸಿದೆವು. ಬೆಂಗಳೂರು ನಗರಾಭಿವೃದ್ಧಿಗೆ ನಾವೆಲ್ಲ ಒಂದಾಗಿ ಶ್ರಮಿಸುತ್ತೇವೆ.pic.twitter.com/hAwkoamOWyTak. Twitter bruger dette til at forbedre din tidslinje. FortrydFortryd -
ಹಿಂದಿನ ಸರ್ಕಾರದ ಅವಧಿಯಲ್ಲಿ ನಮ್ಮ ರಾಜ್ಯದ ಪ್ರಮುಖ ಮಠಗಳ ಸ್ವಾಮೀಜಿಗಳ ದೂರವಾಣಿ ಕದ್ದಾಲಿಕೆ ಆಗಿರುವುದು ಹೇಸಿಗೆಯ ಸಂಗತಿ. ಇದರಲ್ಲಿ ತೊಡಗಿದ್ದವರ ಯಾರೇ ಆಗಿದ್ದರೂ ಅಂತಹವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಇಂತಹ ಹೇಡಿ ಕೃತ್ಯಕ್ಕೆ ಹಾಗೂ ಮೋಸಕ್ಕೆ ಒಳಪಟ್ಟ ಎಲ್ಲಾ ಸ್ವಾಮೀಜಿಗಳಲ್ಲಿ ನಾನು ಕ್ಷಮೆ ಕೋರುತ್ತೇನೆ.pic.twitter.com/yQ2nuyonu0
Tak. Twitter bruger dette til at forbedre din tidslinje. FortrydFortryd -
ಇಂದಿನಿಂದ ನವರಾತ್ರಿ ಆರಂಭವಾಗಿದೆ. ಈ ನವರಾತ್ರಿಯಲ್ಲಿ ನಿಮ್ಮೆಲ್ಲರ ಜೀವನದಲ್ಲಿ ಎದುರಾಗುತ್ತಿರುವ ದುಷ್ಟ ಶಕ್ತಿಗಳ ದಮನವಾಗಿ ಒಳ್ಳೆಯ ತನಕ್ಕೆ ಗೆಲುವಾಗಲೆಂದು ಬಯಸುತ್ತಾ ನಾಡಿನ ಸಮಸ್ತ ಜನರಿಗೆ ದಸರೆಯ ಶುಭಾಶಯಗಳನ್ನು ಕೋರುತ್ತೇನೆ. ಜೈ ದುರ್ಗಾ ಮಾತೆ. ಚಾಮುಂಡೇಶ್ವರಿ ತಾಯಿಗೆ ಜಯವಾಗಲಿ.pic.twitter.com/3BrS8xXpbH
Tak. Twitter bruger dette til at forbedre din tidslinje. FortrydFortryd -
"ಐ.ಎಂ.ಎ ಜ್ಯುವೆಲ್ಸ್" ಎಂಬ ವಂಚಿನೆಕೋರರ ಕಂಪೆನಿಯನ್ನು ಇಂದು ರಾಜ್ಯ ಕಂದಾಯ ಇಲಾಖೆ ಮುಟ್ಟುಗೋಲು ಹಾಕಿದೆ. ಐಎಂಎ ಯಂತೆ ಹಲವಾರು ಕಂಪೆನಿಗಳು ನಮ್ಮ ರಾಜ್ಯದಲ್ಲಿ ಅಮಾಯಕರನ್ನು ವಂಚಿಸಲು ಕಾರ್ಯನಿರ್ವಹಿಸುತ್ತಿವೆ. ಚೀಟಿ, ಹಣಕಾಸು ಹೂಡಿಕೆ ಮಾಡುವಾಗ ಸಾರ್ವಜನಿಕರು ಎಚ್ಚರಿಕೆಯಿಂದ ಸರಿಯಾದ ಮಾಹಿತಿ ಪಡೆದು ವಹಿವಾಟು ನಡೆಸಬೇಕಾಗಿ ವಿನಂತಿಸುತ್ತೇವೆ.
Tak. Twitter bruger dette til at forbedre din tidslinje. FortrydFortryd -
ಅಪ್ರತಿಮ ದೇಶಭಕ್ತ, ರಾಷ್ಟ್ರೀಯವಾದಿ ಚಿಂತಕ, ಸಮಾಜ ಸುಧಾರಕ, ಪ್ರಬುದ್ಧ ತತ್ವಜ್ಞಾನಿ, ಮೇಧಾವಿ ಅರ್ಥಶಾಸ್ತ್ರಜ್ಞ, ರಾಷ್ಟ್ರ ನಿರ್ಮಾಪಕ, ಜನಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಮಹಾನ್ ಚಿಂತಕ ಶ್ರೀ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರ ಜನ್ಮದಿನದಂದು ಅವರ ಆತ್ಮಕ್ಕೆ ಶತ ಶತ ನಮನಗಳು.pic.twitter.com/a4uGnMu0Eu
Tak. Twitter bruger dette til at forbedre din tidslinje. FortrydFortryd -
ಶ್ರೀ ಆದಿಚುಂಚನಗಿರಿ ಮಠದಲ್ಲಿ ಇಂದು ಶ್ರೀ ಕಾಲಭೈರವೇಶ್ವರ ಸ್ವಾಮಿ ಜಾನಪದ ಕಲಾಮೇಳ ಮತ್ತು ಶ್ರೀ ಗುರು ಸ್ಮರಣೋತ್ಸವದಲ್ಲಿ ಭಾಗವಹಿಸಿದೆನು. ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮಿಗಳ ಜೊತೆ ಸೇರಿ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆವು.pic.twitter.com/N3SDqkZhD4
Tak. Twitter bruger dette til at forbedre din tidslinje. FortrydFortryd -
ಬೆಂಗಳೂರು ನಗರಾಭಿವೃದ್ಧಿಗೆ ಮುಖ್ಯಮಂತ್ರಿ ಶ್ರೀ
@BSYBJPರವರು ₹8900ಕೋಟಿಯಷ್ಟು ಹಣವನ್ನು ಘೋಷಿಸಿರುವುದು ಸ್ವಾಗತಾರ್ಹ ಸಂಗತಿ. ಬೆಂಗಳೂರಿಗರ ಪರವಾಗಿ ಮುಖ್ಯಮಂತ್ರಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.pic.twitter.com/ZEKCoCIG3UTak. Twitter bruger dette til at forbedre din tidslinje. FortrydFortryd -
ನಿನ್ನೆಯ ದಿನ ಹಿರಿಯ ನಾಯಕರಾಗಿದ್ದ ದಿವಂಗತ ಶ್ರೀ
@AnanthKumar_BJPರವರ ಹುಟ್ಟುಹಬ್ಬದಂದು ಅವರ ಸ್ಮರಣಾರ್ಥವಾಗಿ ನಡೆದ 'ಅನಂತಕುಮಾರ್ ಪ್ರತಿಷ್ಠಾನ'ದ ಪ್ರಾರಂಭೋತ್ಸವದಲ್ಲಿ ಸಹೋದರಿ ಶ್ರೀಮತಿ@Tej_AnanthKumar, ಶ್ರೀ@JPNadda, ಶ್ರೀ@BSYBJP, ಶ್ರೀ@nalinkateel, ಶ್ರೀ@DVSadanandGowda ಹಾಗೂ ಇತರ ನಾಯಕರೊಂದಿಗೆ ಭಾಗವಹಿಸಿದೆನು.pic.twitter.com/XnyWGDVQzfTak. Twitter bruger dette til at forbedre din tidslinje. FortrydFortryd -
ಬೆಂಗಳೂರಿಗೆ ಆಗಮಿಸಿದ ನಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಶ್ರೀ
@JPNaddaರವರನ್ನು ಇಂದು ಬೆಳಗ್ಗೆ ನಮ್ಮ ರಾಜ್ಯದ ಪ್ರಮುಖ ನಾಯಾಕರೆಲ್ಲಾ ಸೇರಿ ಸ್ವಾಗತಿಸಿದೆವು.pic.twitter.com/xh8REpaI5XTak. Twitter bruger dette til at forbedre din tidslinje. FortrydFortryd -
R Ashoka retweetede
Will be at the Chinnaswamy Stadium today before the India vs South Africa match to seek funds for flood relief on behalf of the State in association with
#KSCA. Looking forward to your generous contribution. Help#RebuildKarnatakapic.twitter.com/FA2HShEA6nTak. Twitter bruger dette til at forbedre din tidslinje. FortrydFortryd -
ಪಕ್ಷಕ್ಕೆ ನನ್ನ ಸೇರ್ಪಡೆಯ ನಂತರ ನನ್ನನ್ನು ಸಹೋದರನಿಗಿಂತಲೂ ಹೆಚ್ಚಾಗಿ ಕಾಳಜಿ ತೋರಿಸಿ, ನನ್ನ ರಾಜಕೀಯ ಜೀವನದ ಪ್ರಮುಖ ಘಟ್ಟಗಳಲ್ಲೆಲ್ಲಾ ನನಗೆ ಸರಿಯಾದ ಮಾರ್ಗದರ್ಶನ ನೀಡಿ, ನನ್ನ ರಾಜಕೀಯ ಏಳಿಗೆಗೆ ಸಹಾಯ ಮಾಡಿದ ನನ್ನ ಹಿರಿಯಣ್ಣ ದಿವಂಗತ ಶ್ರೀ
@AnanthKumar_BJPರವರ ಹುಟ್ಟುಹಬ್ಬದಂದು ಅವರ ಆತ್ಮಕ್ಕೆ ಅನಂತ ನಮನಗಳು.pic.twitter.com/mrtZbC5X5NTak. Twitter bruger dette til at forbedre din tidslinje. FortrydFortryd -
ಭಾರತೀಯ ಸಂವಿಧಾನದಿಂದ ಕಲಮು 370ನ್ನು ಕಿತ್ತೆಸೆದು ನಮ್ಮೆಲ್ಲರ ಬಹು ವರ್ಷಗಳ ಕನಸನ್ನು ಕೇಂದ್ರ ಸರ್ಕಾರ ನನಸಾಗಿದೆ. ಇದರ ವಿಷಯವಾಗಿ ಜನರಲ್ಲಿ ಅರಿವುಮೂಡಿಸಲು ನಾಳೆಯ ದಿನ(22 ಸೆಪ್ಟೆಂಬರ್) ಪ್ಯಾಲೆಸ್ ಗ್ರೌಂಡ್ ನಲ್ಲಿ "ರಾಷ್ಟ್ರೀಯ ಏಕತಾ ಕಾರ್ಯಾಗಾರ" ನಡೆಯಲಿದೆ. ದಯವಿಟ್ಟು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ನನ್ನ ಮನವಿ.pic.twitter.com/H2semMrE3p
Tak. Twitter bruger dette til at forbedre din tidslinje. FortrydFortryd -
ಇಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು. ನನ್ನೊಂದಿಗೆ ಶಾಸಕರಾದ ಶ್ರೀ ಹೆಚ್.ಕೆ ಕುಮಾರಸ್ವಾಮಿ, ಶ್ರೀ
@Preetham_BJP, ಶ್ರೀ ಬೆಳ್ಳಿ ಪ್ರಕಾಶ್, ಸರ್ಕಾರಿ ಅಧಿಕಾರಿಗಳು ಹಾಗೂ ನಮ್ಮ ಹಲವು ಕಾರ್ಯಕರ್ತರು ಕೂಡ ಭಾಗವಹಿಸಿದರು.pic.twitter.com/xlffy87QkxTak. Twitter bruger dette til at forbedre din tidslinje. FortrydFortryd -
ನಿನ್ನೆಯ ದಿನ ಚಿಕ್ಕಮಗಳೂರಿನ ಹಲವಾರು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸಿ,ನಂತರ ನಿರಾಶ್ರಿತರ ಗಂಜಿ ಕೇಂದ್ರಕ್ಕೆ ತೆರಳಿ, ಅಲ್ಲಿ ಇದ್ದವರ ಸಮಸ್ಯೆಗಳನ್ನು ಆಲಿಸಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದೆ. ನಂತರ ಅಧಿಕಾರಿಗಳ ಸಭೆ ನಡೆಸಿ ತ್ವರಿತ ಗತಿಯಲ್ಲಿ ಪರಿಹಾರ ಕಾರ್ಯಗಳು ಸಾಗುವಂತೆ ಸೂಚನೆ ನೀಡಲಾಯಿತುpic.twitter.com/MmUL9fhOBa
Tak. Twitter bruger dette til at forbedre din tidslinje. FortrydFortryd -
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೀದರಹಳ್ಳಿಯ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿದ್ದವರ ಸಮಸ್ಯೆಗಳನ್ನು ಆಲಿಸಿ, ಅಲ್ಲಿನ ಪರಿಸ್ಥಿತಿ ಪರಿಶೀಲಿಸಿ, ನಂತರ ಅವರೊಂದಿಗೆ ಮಧ್ಯಾಹ್ನದ ಭೋಜನವನ್ನೂ ಮಾಡಿದೆನು.pic.twitter.com/9bEnp0YrjP
Tak. Twitter bruger dette til at forbedre din tidslinje. FortrydFortryd -
ಇಂದು ಮತ್ತು ನಾಳೆಯ ದಿನ ಹಾಸನ-ಚಿಕ್ಕಮಗಳೂರು ಜಿಲ್ಲೆಗಳಿಗೆ ಪ್ರವಾಸ ನಡೆಸಲಿದ್ದು, ಅಲ್ಲಿನ ಅಧಿಕಾರಿಗಳೊಂದಿಗೆ ಹಲವಾರು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಪುನರ್ವಸತಿ ಹಾಗೂ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಲಿದ್ದೇನೆ.pic.twitter.com/VBGdK22U3L
Tak. Twitter bruger dette til at forbedre din tidslinje. FortrydFortryd
Indlæsning ser ud til at tage noget tid.
Twitter kan være overbelastet eller have en midlertidig forstyrrelse. Prøv igen, eller se flere oplysninger på Twitter Status.