Chowkidar Jagadish Shettar

@JagadishShettar

MLA - Hubli Central | Chief minister of Karnataka (2012–2013)|

Hubli, India
2012(e)ko uztaila(e)tik Twitterren

Txioak

@JagadishShettar blokeatu duzu

Ziur zaude txio hauek ikusi nahi dituzula? Txioak ikusteak ez du @JagadishShettar desblokeatuko.

  1. Duela 4 ordu

    ಇಂದು ಹುಬ್ಬಳ್ಳಿಯಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ.

    Desegin
  2. api. 14

    ಭಾರತ ದೇಶದ ಪ್ರಜಾಪ್ರಭುತ್ವದ ಕರ್ತೃ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನೋತ್ಸವದ ಶುಭಾಶಯಗಳು. ಅವರು ಸೂಚಿಸಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯುವುದೇ ನಾವು ಅವರಿಗೆ ನೀಡುವ ಮಹಾ ಗೌರವ. ಈ ದಿನ ಬಾಬಾ ಸಾಹೇಬರಿಗೆ ನಾವೆಲ್ಲರೂ ತಲೆಬಾಗಿ ನಮಿಸೋಣ. ಸುಭದ್ರ ಭಾರತವನ್ನು ನಿರ್ಮಿಸೋಣ.

    Desegin
  3. api. 13

    ಗಂಗಾವತಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರೊಂದಿಗೆ ವೇದಿಕೆ ಹಂಚಿಕೊಂಡ ಕ್ಷಣಗಳು.

    Desegin
  4. api. 13

    ಹುಬ್ಬಳ್ಳಿಯ ವಾರ್ಡ್ ನಂ.57 ರಲ್ಲಿ, ಸಾರ್ವಜನಿಕರೊಂದಿಗೆ ಸಭೆ ನಡೆಸಿ ಧಾರವಾಡ ಲೋಕಸಭಾ ಅಭ್ಯರ್ಥಿ ಶ್ರೀ ಪ್ರಲ್ಹಾದ ಜೋಶಿಯವರ ಪರ ಮತಯಾಚನೆ ಮಾಡಿದೆನು.

    Desegin
  5. api. 13

    ಸಮಸ್ತ ನಾಡಿನ ಜನತೆಗೆ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು!

    Desegin
  6. api. 12

    ಕುಮಾರಸ್ವಾಮಿಯವರೇ! ಭಾರತೀಯ ಸೈನಿಕರಿಗಿರುವುದು ದೇಶ ಸೇವೆಯ ಹಸಿವು! ನಿಮ್ಮಂತೆ ಕುಟುಂಬಕ್ಕೆ ಆಸ್ತಿ ಮಾಡುವ ಹಸಿವಲ್ಲ! ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ನಮ್ಮ ಸೈನಿಕರ ಬಗ್ಗೆ ಈ ರೀತಿ ಮಾತನಾಡುವುದು ಖಂಡನೀಯ. ಇದು ನಮ್ಮ ಹೆಮ್ಮೆಯ ಸೈನಿಕರಿಗೆ ಮಾಡಿದ ಅಪಮಾನ. ಕೂಡಲೇ ಕ್ಷಮೆಯಾಚಿಸಬೇಕು.

    Desegin
  7. api. 12

    Russia honours PM with its highest award for cementing ties

    Desegin
  8. api. 11

    ಇಂದು ಹುಬ್ಬಳ್ಳಿಯ ವಾರ್ಡ್ ನಂ.46, ಯುನಿಕ್ ಅಪಾರ್ಟ್ಮೆಂಟ್ ನಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಶ್ರೀ ಪ್ರಲ್ಹಾದ ಜೋಶಿಯವರ ಪರ ಮತಯಾಚನೆ ಮಾಡಿದೆನು. ಅಭಿವೃದ್ಧಿಯೇ ಗುರಿ! ಬಿಜೆಪಿಯೇ ದಾರಿ!

    Desegin
  9. api. 11

    ಇಂದು ಹುಬ್ಬಳ್ಳಿಯ ವಾರ್ಡ್ ನಂ.45, ಶ್ರೀ ಶಂಕರ ಪಾಟೀಲ್ ಮುನೇನಕೊಪ್ಪ ಸಭಾ ಭವನದಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಶ್ರೀ ಪ್ರಲ್ಹಾದ ಜೋಶಿಯವರ ಪರ ಹಾಗೂ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಗೆ ಬೆಂಬಲಿಸುವಂತೆ ಮನವಿ ಮಾಡಿದೆನು. ಅಭಿವೃದ್ಧಿಯೇ ಗುರಿ! ಬಿಜೆಪಿಯೇ ದಾರಿ!

    Desegin
  10. api. 11

    ಇಂದು ಹುಬ್ಬಳ್ಳಿಯ ವಾರ್ಡ್ ನಂ.44, ಮಂಜುನಾಥೇಶ್ವರ ಅಪಾರ್ಟ್ಮೆಂಟ್ ನಲ್ಲಿ ಸಭೆ ನಡೆಸಿ ಲೋಕಸಭಾ ಚುನಾವಣೆಗೆ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ಬೆಂಬಲ ಕೋರಿದೆನು. ಕಮಲ ಅರಳಿಸಿ! ಅಭಿವೃದ್ಧಿ ಬೆಳಗಿಸಿ!

    Desegin
  11. api. 10

    ಇಂದು ಹುಬ್ಬಳ್ಳಿ ತಾಲ್ಲೂಕು ಬ್ಯಾಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ನಮ್ಮ ಧಾರವಾಡ ಲೋಕಸಭಾ ಅಭ್ಯರ್ಥಿ ಶ್ರೀ ಪ್ರಲ್ಹಾದ ಜೋಶಿ ಪರ ಮತಯಾಚನೆ ಮಾಡಿದೆನು.

    Desegin
  12. api. 10

    ಇಂದು ಹುಬ್ಬಳ್ಳಿ ತಾಲ್ಲೂಕು ಸುಳ್ಳ ಗ್ರಾಮಕ್ಕೆ ಭೇಟಿ ನೀಡಿ, ಪಕ್ಷದ ಶಕ್ತಿ ಕೇಂದ್ರದ ಪ್ರಮುಖರ ಹಾಗೂ ಕಾರ್ಯಕರ್ತರ ಜೋತೆ ಸಭೆ ಮಾಡಿ ಕಮಲದ ಗುರುತಿಗೆ ಮತ ನೀಡಿ, ಶ್ರೀ ಪ್ರಲ್ಹಾದ ಜೋಶಿಯವರನ್ನು ಬೆಂಬಲಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದೆನು.

    Desegin
  13. api. 10

    ಪೈಪ್ಡ್ ನ್ಯಾಚುರಲ್ ಗ್ಯಾಸ್ ಯೋಜನೆ - ಅಡುಗೆ ಅನಿಲ - ಗ್ಯಾಸ್ ಸಿಲಿಂಡರ್ ಖಾಲಿ ಆಗಿದೆ, ಬುಕ್ ಮಾಡೋದು... ಅದು ಬರುವ ವರೆಗೆ ಕಾಯೋದು.... ಬಹುಷಃ ಇನ್ನು ಮುಂದೆ ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ...! ಹುಬ್ಬಳ್ಳಿ ಧಾರವಾಡ ನಗರಕ್ಕೆ ಪೈಪ್ಡ್ ನ್ಯಾಚುರಲ್ ಗ್ಯಾಸ್ ಯೋಜನೆ ಅನೇಕ ಮನೆಗಳಿಗೆ ತಲುಪಿದೆ.

    Desegin
  14. api. 9

    ರಾಯಚೂರು ಜಿಲ್ಲೆಯ ಲಿಂಗಸಗೂರುನಲ್ಲಿ ನಡೆದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ, ಸಭೆಯನ್ನುದ್ದೇಶಿಸಿ ಮಾತನಾಡಿದೆನು. ಕಮಲ ಅರಳಿಸಿ! ಅಭಿವೃದ್ಧಿ ಬೆಳಗಿಸಿ! ಮೋದಿ ಮತ್ತೊಮ್ಮೆ!

    Desegin
  15. api. 9

    ದೇವದುರ್ಗ ವಿಧಾನ ಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದೆನು. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮೋದಿ ಮತ್ತೊಮ್ಮೆ!

    Desegin
  16. api. 8

    For all the farmers in the country, we will implement PM Kisan Samman Nidhi Yojana. We’d ensure pension for small and marginal farmers after 60 years of age.

    Desegin
  17. api. 8

    ಇಂದು ಬಳ್ಳಾರಿ ಲೋಕಸಭಾ ಅಭ್ಯರ್ಥಿ ಶ್ರೀ ದೇವೇಂದ್ರಪ್ಪ ಅವರ ಪರ ಲೋಕಸಭಾ ಚುನಾವಣೆ ಪ್ರಚಾರ ನಡೆಸಿ ಮತಯಾಚನೆ ಮಾಡಿದೆನು.

    Desegin
  18. api. 8
    Desegin
  19. api. 7

    ಇಂದು ಚಳಗೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಕುಷ್ಟಗಿ - ಮಂಡಲ ಲೋಕಸಭಾ ಚುನಾವಣೆ -2019 ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆನು.

    Desegin
  20. api. 7

    ಕೊಪ್ಪಳ ವಿಧಾನಸಭಾ ಕ್ಷೇತ್ರದ "ಕಾರ್ಯಕರ್ತರ ಸಭೆ"ಯಲ್ಲಿ ಭಾಗವಹಿಸಿದ ಕ್ಷಣ.

    Desegin

Badirudi kargak luze hartuko duela.

Baliteke Twitterren kapazitatez gaindi egotea edo momentuko gainkarga bat izatea. Berriro saiatu edo Twitterren Egoera ikusi informazio gehiagorako.

    Agian hau ere gustuko duzu

    ·