ಇನ್ಫೋಗ್ರಾಫಿಕ್ಸ್

ಭಾಷಣಗಳು

ಚಿತ್ರಸಂಪುಟ

ಪ್ರಧಾನಮಂತ್ರಿಯವರಿಗೆ ಬರೆಯಿರಿ

ಸುದ್ದಿಪತ್ರಕ್ಕಾಗಿ ಸಬ್ಸ್ ಕ್ರೈಬ್ ಮಾಡಿ

ಏನ್.ಎಂ. ಲೈಬ್ರರಿ

Namoಆಡಳಿತ

ನಮ್ಮ ಕೃಷಿಕರನ್ನು ಸಶಕ್ತರನ್ನಾಗಿಸೋಣ

ನಮ್ಮ ಕೃಷಿಕರನ್ನು ಸಶಕ್ತರನ್ನಾಗಿಸೋಣ ಹಿಂದೆಂದೂ ಕಂಡರಿಯದ ಅಭೂತಪೂರ್ವ ಹೊಚ್ಚಹೊಸ ಯೋಜನೆಗಳ ಜೊತೆ ಕೃಷಿ ಬಗ್ಗೆ ವಿಶೇಷ ಕಾಳಜಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರಕಾರ ಕಾರ್ಯಪ್ರವತ್ತಿಸುತ್ತಿದೆ. ಕೃಷಿಕರ ಉತ್ಪಾದನೆ ಅಧಿಕವಾಗಲ…

Click Here

ಒಂದು ದೇಶದ ಒಂದು ಮಾರು

ದೇಶ ಸ್ವಾತಂತ್ಯ್ರ ಹೊಂದಿ ಮತ್ತು ಸರದಾರ್‌ ವಲ್ಲಭಭಾಯಿ ಪಟೇಲ್‌ ಇಡೀ ದೇಶವನ್ನು ಒಗ್ಗೂಡಿಸಿ ಏಳು ದಶಕಗಳು ಆಗಿವೆ. ರಾಜಕೀಯ ಸಂಘಟನೆ ಎಂಬುದು ನಿಜವಾಗಿದ್ದರೂ ಭಾರತದಲ್ಲಿ ಒಂದೇ ಮಾರುಕಟ್ಟೆಯ ವ್ಯವಸ್ಥೆ ಬಂದಿಲ್ಲ. ಎನ್ ಡಿ ಎ ಸರಕಾರ ದೇಶದ ವಿವಿಧ ಮಾರುಕಟ್ಟೆ…

Click Here

ಸೇರ್ಪಡೆಯಿಂದ ಸಬಲೀಕರಣ ತನಕ : ಅಭಿವೃದ್ದಿ ಪಥದಲ್ಲಿ ಭಾರತ

ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್.ಡಿ.ಎ ಸರಕಾರ ಮೇ 2014ರಲ್ಲಿ ಆದಕಾರಕ್ಕೆ ಬಂದಾಗ, ದೇಶದಲ್ಲಿ ಕೋಟ್ಯಾಂತರ ಭಾರತೀಯರಲ್ಲಿ ಬ್ಯಾಂಕು ಖಾತೆಗಳಿರಲಿಲ್ಲ. ದೇಶದಲ್ಲಿ ಬ್ಯಾಂಕುಗಳ ರಾಷ್ಟ್ರೀಕೃತಗೊಂಡು ಹಲವು ದಶಕಗಳು ಕಳೆದರೂ, ನಮ್ಮ ದೇಶದಲ್ಲಿ ಕೊಟ್ಯಾಂತರ ಜನರ…

Click Here

ಸ್ವಚ್ಛ ಭಾರತದತ್ತ ಒಂದು ಹೆಜ್ಜೆ

ಸ್ವಚ್ಚ ಭಾರತ ಭಾರತ ದೇಶಕ್ಕೆ ಸಲ್ಲಿಸುವ ಅತ್ಯನ್ನತ ಗೌರವವಾಗಿದ್ದು, ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ನೂರೈವತ್ತನೇ ಜನ್ಮ ಜಯಂತಿಯ ಅಂಗವಾಗಿ ಅವರಿಗೆ ಅರ್ಪಿಸುವ ಗೌರವವಾಗಿದೆ. ಎಂದು ಮಾನ್ಯ ಶ್ರೀಯುತ ಪ್ರಧಾನ ಮಂತ್ರಿ ನರೇಂದ್ರ , ಮೋದಿ ಹೇಳಿದ್ದಾರೆ. ಈ ಸಂಬಂಧ…

Click Here

ಅಭಿವೃದ್ಧಿಗೆ ಹೊಸ ಆಯಾಮ: ಸಂಸದರ ಆದರ್ಶ ಗ್ರಾಮ ಯೋಜನೆ

ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಆರಂಭಿಸುವಾಗ, ನರೇಂದ್ರ ಮೋದಿ ಅವರು ಯೋಜನೆ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. "ನಮ್ಮ ಅಭಿವೃದ್ಧಿ ಮಾದರಿಯ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಅದು ಪೂರೈಕೆಯನ್ನು ಆಧರಿಸಿರುವಂಥದ್ದು. ಲಖನೌ, ಗಾಂಧಿನಗರ ಇಲ್ಲವೇ ದಿಲ್…

Click Here

ಹೆಣ್ಣು ಮಕ್ಕಳನ್ನು ರಕ್ಷಿಸಿ: ಹೆಣ್ಣು ಮಕ್ಕಳನ್ನು ಓದಿಸಿ

ನಾವು ಅನುಸರಿಸಬೇಕಾದ ಸೂತ್ರ ಏನೆಂದರೆ,"ಮಗು ಹೆಣ್ಣು ಗಂಡು ಯಾವುದೇ ಇರಲಿ,ಇಬ್ಬರೂ ಒಂದೇ. ಹೆಣ್ಣು ಮಗುವಿನ ಜನನವನ್ನು ಸಂಭ್ರಮಿಸೋಣ.ನಮ್ಮ ಹೆಣ್ಣು ಮಕ್ಕಳ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಿಮಗೆ ಹೆಣ್ಣು ಮಗು ಹುಟ್ಟಿದಾಗ 5 ಬೀಜ ನೆಟ್ಟು,ಸಂಭ್ರಮಿಸಿ' -ನರೇಂದ್ರ ಮೋದ…

Click Here

ಭಾರತದ ಉದ್ಯಮಶೀಲ ಶಕ್ತಿಯ ಅನಾವರಣ

ಭಾರತ ಅಪಾರವಾದ ಸುಪ್ತ ಉದ್ಯಮಶೀಲತೆಯನ್ನು ಹೊಂದಿದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಇದನ್ನು ಬಳಸಿಕೊಂಡರೆ ನಾವು ಉದ್ಯೋಗ ಕೊಡುವ ದೇಶವಾಗುತ್ತೇವೆ, ಉದ್ಯೋಗ ಬೇಡುವ ದೇಶವಲ್ಲ.   -ನರೇಂದ್ರ ಮೋದಿ ಎನ್ಡಿಎ ಸರ್ಕಾರವು ಉದ್ಯಮಶೀಲತೆಗೆ ಪ್ರೋತ್ಸಾಹ ನೀಡು…

Click Here

ಜಮ್ ಶಕ್ತಿಯ ಹೆಚ್ಚು ಪ್ರಯೋಜನ – ಜನ್ ಧನ್ , ಆಧಾರ್ & ಮೊಬೈಲ್

JAM ಯೋಚನೆ, ಹಲವು ನೂತನ ಯೋಜನೆಗಳಿಗೆ ಉಪಕ್ರಮವಾಗಲಿದೆ, ನನಗಿದು , JAM ಅಂದರೆ, ಗರಿಷ್ಠ ಸಾಧನೆ ಮಾಡುವುದಾಗಿದೆ. ರೂಪಾಯಿ ವೆಚ್ಚದಲ್ಲಿ ಅತ್ಯಧಿಕ ಮೌಲ್ಯವನ್ನು ಪಡೆಯುದಾಗಿದೆ. ನಮ್ಮ ಬಡವರನ್ನು ಸಬಲೀಕರಣ ಮೂಲಕ ಅತ್ಯಂತ ಸಶಕ್ತರನ್ನಾಗಿಸುವುದು.ಸಾಮೂಹಿಕವಾಗಿ ಅತ್ಯಧಿಕ…

Click Here