-
ಜನರು ಎಲ್ಲಾ ವೀಕ್ಷಿಸಿ
ಪರಿಶೀಲಿಸಿದ ಖಾತೆ@BJP4India Official Twitter account of the Bharatiya Janata Party (BJP). भारतीय जनता पार्टी ( बीजेपी )
-
ಯಾರು ಎಲ್ಲಿ ಬೇಕಾದ್ರೂ ಹೋಗಲಿ ವಿರೋಧಿಗಳಿಗೆ
@BSYBJP ತಿರುಗೇಟು#bengaluru#bjp#karnataka#yeddyurappa#amithshah -
ಬಿಜೆಪಿಯಲ್ಲಿ ನಿಲ್ಲದ ಕಚ್ಚಾಟ- ಸಮಾವೇಶದ ಸಿಡಿ ಸಮೇತ ಇಂದು ಬಿಎಸ್ವೈ ದೆಹಲಿಗೆ
#BSYedyurappa#Eshwarappa#BJP -
ದೆಹಲಿ ಮಾಹಾನಗರ ಚುನಾವಣೆ ಫಲಿತಾಂಶ 183ಸ್ಥಾನಗಳಲ್ಲಿ ಅರಳುತ್ತಿದೆ ಕಮಲ ಆಡಳಿತಾರೂಡ ಪಕ್ಷಕ್ಕೆ ಶುರುವಾಗಿದೆ ನಡುಕ
#MCDElectionResults#BJP -
181 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ 2ನೇ ಸ್ಥಾನಕ್ಕೆ ಕುಸಿದ ಆಮ್ ಆದ್ಮಿ 31ಕ್ಕೇ ನಿಂತೇ ಹೋಯ್ತು ಕಾಂಗ್ರೆಸ್
#MCDresults#BJP#congress#AAP -
ಕೇಜ್ರಿವಾಲ್ ರಾಜೀನಾಮೆ ಕೊಟ್ಟು ಇವಿಎಂ ತಯಾರಿಕಾ ಕಂಪನಿ ಸ್ಥಾಪಿಸುವವರಿದ್ದಾರೆ ಕೆಲಸಕ್ಕಾಗಿ ಎಎಪಿ ಕಛೇರಿಯನ್ನು ಸಂಪರ್ಕಿಸಿ.
#BJP Karnataka -
> ವರಿಷ್ಠರು ಸಮಸ್ಯೆ ಬಗೆಹರಿಸಲು ಸಮರ್ಥರಾಗಿದ್ದಾರೆ : ಕುಮಾರ್ಬಂಗಾರಪ್ಪ ಪ್ರತಿಕ್ರಿಯೆ Read ; https://goo.gl/TaLWOB
#BJP... http://fb.me/67J4un8Qh -
> ಬಿಜೆಪಿಯೊಳಗಿನ ಕಚ್ಚಾಟದಿಂದ ಹೋಯ್ತು ಪಕ್ಷದ ಕಚೇರಿಯ ಸಿಬ್ಬಂದಿಯೊಬ್ಬನ ಕೆಲಸ Read ; https://goo.gl/LTGdYN
#BJP#Office... http://fb.me/SxBplAiK -
#BJP ಕಚ್ಚಾಟದ ಹಿನ್ನೆಲೆ, ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಲು ಹಿಂಜರಿದ ಸಿರಿಧಾನ್ಯ ಮೇಳದಲ್ಲಿ ಪಾಲ್ಗೊಂಡ ಅನಂತಕುಮಾರ ಹಾಗೂ ಸದಾನಂದಗೌಡ.#Udayanews#Karnataka -
ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ: ಈಶ್ವರಪ್ಪ ವಿರುದ್ಧ ಏಕವಚನದಲ್ಲಿ @drashwathc ವಾಗ್ದಾಳಿ https://goo.gl/NfCGcO
#bengaluru#BJP pic.twitter.com/fIReO8RY5m -
ಭಾರತೀಯ 'ಜಗಳ' ಪಾರ್ಟಿ ಮಾಧ್ಯಮಗಳು ಹೇಳುತ್ತಿವೆ.
#bjp@publictvnews@btvnewslive@EtvKannadaNews -
ಮೂರನೇ ಮಹಾಯುದ್ಧ ನೋಡುವುದಕ್ಕಾಗಿ ಕಾಯಬೇಕಿಲ್ಲ ಬಿಜೆಪಿಯ ಪಾರ್ಟಿಯ ಬೆಳವಣಿಗೆ ಗಮನಿಸಿ ಸಾಕು.
@BJP4Karnataka@suvarnanewstv@sudditvnews@tv9_kannada#BJP -
ಪಕ್ಷ ಸಂಘಟನೆಯಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿಫಲ-
#Eshwarappa#Yeddyurappa#BJP -
ನಾವು ಬೇರೆ ಪಕ್ಷಕ್ಕೆ ಹೋಗಲ್ಲ, ಬೇರೆ ಪಕ್ಷ ಕಟ್ಟಲ್ಲ
#ಕೆಎಸ್ಈಶ್ವರಪ್ಪ#BJP#BSY#BSYeddyurappa#KJP#KSEshwarappa#ಬಿಜೆಪಿ -
ಬಿಜೆಪಿಯಲ್ಲಿನ ಜಗಳ ಬೀದಿಗೆ ಬಂದಿತು ಎರೆಡು ಬಣಗಳ ನಡುವಿನ ಹೋರಾಟ. yaake Jagala??
#BJP@PMOIndia#Eshwarappa vs#Yeddyurappa -
ಬೀದಿಗೆ ಬಂದಿತು ಬ್ರಿಗೇಡ್ ಬಿಜೆಪಿ ಬಡಿದಾಟ.
#BJP@PMOIndia#Eshwarappa vs#Yeddyurappa -
ಅತೃಪ್ತಿ ಸಮಾವೇಶದಲ್ಲಿ ಜಗಳ ತಳ್ಳಾಟ ನೂಕಾಟ ನಡೆಯುತ್ತಿದೆ.
#Eshwarappa#Yeddyurappa#BJP@BSYBJP@BJP4Karnataka@publictvnews@sudditvnews -
ಯಡಿಯೂರಪ್ಪ ಬೇಕೆಂದಾಗ ಹೋಗೋದು ಬರೋದು ಹಾಗು ಬಿಜೆಪಿಯ ನಾಯಕರನ್ನು ಮೂಲೆಗೆ ತಳ್ಳೋದು ಯಾಕೆ?-
#Eshwarappa#Yeddyurappa#BJP -
ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ ಈಶ್ವರಪ್ಪ https://goo.gl/iOcs4b
#BJP#Bengaluru@BJP4Karnatakapic.twitter.com/sUhshiwETO -
ಯಡಿಯೂರಪ್ಪನವರ ಬೆಂಬಲಿಗರು ಪೊಲೀಸರ ವಶಕ್ಕೆ.
@BSYBJP@BJP4Karnataka@KPCCofficial@dineshgrao@PMOIndia#Karnataka#BJP
ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.
Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.