-
ನಗರದಲ್ಲಿ ರಸ್ತೆ ಬದಿ ಹಾಗೂ ಉದ್ಯಾನವನಗಳಲ್ಲಿ ಸಸಿ ನೆಡುವುದು ಅತ್ಯಂತ ಉಪಯೋಗಕರ.
#NammaGreenCity#Bangalore#BBMP@thekjgeorge@BBMP_MAYOR@sudditvnewspic.twitter.com/VE3xvvgfyM -
ಮತ್ತೊಂದು ವಿಶ್ವ ದಾಖಲೆಯತ್ತ ವಿರಾಟ್ ಕೊಹ್ಲಿ
@Sports_Greats@StarSportsIndia@Sports_NDTV#bangalore@StarFootball -
4000 ನ್ಯಾಯಬೆಲೆ ಅಂಗಡಿಗಳ ಮೇಲೆ ನೇತಾಡುತ್ತಿದೆ ಲೈಸನ್ಸ್ ರದ್ಧತಿಯ ತೂಗುಗತ್ತಿ.
#Bangalore#BBMP@thekjgeorge@BBMP_MAYOR@publictvnews@tv9kannada -
ನಗರದ ರಾಮ್ ಪುರ ಕೆರೆ ಕಾರ್ಖಾನೆ ತ್ಯಾಜ್ಯ, ಅಪಾರ್ಟ್ ಮೆಂಟ್ ಗಳ ಕೊಳಚೆ ಸೇರ್ಪಡೆ ಗೊಂಡು ನಾಶವಾಗುತ್ತಿದೆ.
#Bangalore#BBMP@thekjgeorge@BBMP_MAYOR -
ಹಾಪ್ ಕಾಮ್ಸ್ ಆವರಣದಲ್ಲಿ ಸೂಪರ್ ಮಾರ್ಕೆಟ್, ಒಂದೇ ಸೂರಿನಡಿ ಹಲವು ಪದಾರ್ಥಗಳ ಮಾರಾಟಕ್ಕೆ ವ್ಯವಸ್ಥೆ.
#Bangalore@thekjgeorge@BBMP_MAYOR@tv9kannada -
ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಅವರು ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧಿಸಲಿದ್ದಾರೆ.
#bangalore@Tv9kannadanews -
ನಗರದಲ್ಲಿ ಕಸ ವಿಲೇವಾರಿ ಸಂಪೂರ್ಣ ಸ್ಥಗಿತ, ಪೌರ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ.
#bangalore#BBMP@thekjgeorge@BBMP_MAYOR@tv9kannada -
24 ಕಿ.ಮೀ. ಮಾರ್ಗದಲ್ಲಿ ಇಂದಿನಿಂದ ಪರೀಕ್ಷಾರ್ಥ ಸಂಚಾರ ಉತ್ತರ ತುದಿಯಿಂದ ದಕ್ಷಿಣ ತುದಿಗೆ ಸಂಚರಿಸಲಿದೆ ಮೆಟ್ರೊ.
#Bangalore@thekjgeorge@BBMP_MAYOR -
ವಾಟಾಳ್, ಸಾ.ರಾ.ಗೋವಿಂದು,ಪ್ರವೀಣ್ಶೆಟ್ಟಿ ಸೇರಿ 70ಮಂದಿ ಪೊಲೀಸ್ ವಶಕ್ಕೆ
#Bangalore@Tv9kannadanews@publictvnews@UdayaTV@suvarnanewstv@tv9kannada -
ಮಂಗಳೂರಿನಲ್ಲಿ ಕರ್ನಾಟಕ ಬಂದ್ ಬಿಸಿ ಇಲ್ಲ ...
#Bangalore@CMofKarnataka@GOKUpdates@Tv9kannadanews@UdayaTV@suvarnanewstv@suvarnanewstv -
ರಾಜ್ಯ ವಿಧಾನ ಮಂಡಲದ ಅಧಿವೇಶನವನ್ನು ಜೂನ್ 21ರ ತನಕ ವಿಸ್ತರಿಸಲಾಗಿದೆ.
#bangalore@CMofKarnataka@thekjgeorge@GOKUpdates@publictvnews@tv9kannada -
ಬಂದ್ ಸಂಪೂರ್ಣ ಯಶಸ್ವಿಯಾಗುವ ಸಾಧ್ಯತೆ ಇದೆ.
#Bangalore@Tv9kannadanews@suvarnanewstv@publictvnews@UdayaTV -
ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಜಿಲ್ಲಾಧಿಕಾರಿಗಳು ರಜೆ ಘೋಷಿಸಲಿದ್ದಾರೆ.
@publictvnews#Bangalore@Tv9kannadanews@GOKUpdates -
ಡಿಸೆಂಬರ್ ವೇಳೆಗೆ ಎರಡು ಮೆಟ್ರೊ ರೈಲುಗಳಲ್ಲಿ 6 ಬೋಗಿಗಳು, ಮಹಿಳಾ ಬೋಗಿ ಕೂಡ ಸೇರ್ಪಡೆ.
#bangalore@thekjgeorge@cpronammametro@BBMP_MAYOR@sudditvnewspic.twitter.com/H6PpPdrkgK -
ಜಿಲ್ಲೆಯಲ್ಲಿ ಶಾಲಾ -ಕಾಲೇಜಿಗೆ ರಜೆ ಇಲ್ಲ
#Bangalore@Tv9kannadanews -
ಕರ್ನಾಟಕ ಬಂದ್: ಅಲ್ಲಲ್ಲಿ ರಸ್ತೆ ತಡೆ,ಟೈರ್ಗೆ ಬೆಂಕಿ, ಕಲ್ಲು ತೂರಾಟ,
#Bangalore@Tv9kannadanews@publictvnews @udayatv@Tv9kannadanews -
ರಾಜಧಾನಿ ಬೆಂಗಳೂರಿನಲ್ಲಿ ಸರಕಾರಿ ಬಸ್, ಆಟೋ ಗಳು ಎಂದಿನಂತೆ ಓಡಾಡುತ್ತಿದೆ.
#Bangalore@suvarnanewstv@tv9kannada@UdayaTV
ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.
Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.